 |
| ಅಕ್ರಮ ಸಾಬೀತಾದರೆ ಜನರೆದುರೇ ನೇಣು! |
ಬಳ್ಳಾರಿ, ಜು. 29 : ಕೇಶಮುಂಡನ ಮಾಡಿಕೊಂಡು ಕಪ್ಪು ಬಟ್ಟೆ ಧರಿಸಿ ವರಮಹಾಲಕ್ಷ್ಮಿ ಪೂಜಾದಿನದವರೆಗೆ ಕಾಳುಕಡಿಗಳನ್ನಷ್ಟೇ ತಿನ್ನುವ ವ್ರತ ತೊಟ್ಟಿರುವ ಶ್ರೀರಾಮುಲು ಅವರ ಸ್ವಾಭಿಮಾನಿ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ.ಶ್ರೀರಾಮುಲು ನೇತೃತ್ವದಲ್ಲಿ ನಡೆಯುತ್ತಿರುವ ಸ್ವಾಭಿಮಾನಿ ಯಾತ್ರೆಯ ಎರಡನೇ ದಿನ ಚೆಳ್ಳಗುರ್ಕಿ ಗ್ರಾಮದ ಆರಾಧ್ಯದೈವ ಶ್ರೀ ಎರ್ರಿತಾತನವರ ಜೀವಸಮಾಧಿ ಕ್ಷೇತ್ರದ ಮುಂಭಾಗದಲ್ಲಿ ಅವರು ಎರಡು ಸಾವಿರ ಅಭಿಮಾನಿಗಳೆದಿರು ಶ್ರೀರಾಮುಲು, |
| |
| ಬುರ್ಕಾ ಧರಿಸದ ಉಪನ್ಯಾಸಕಿಗೆ ಬಹಿಷ್ಕಾರ! |
ಕೊಲ್ಕತ್ತಾ, ಜು. 29 : ಕಾಲೇಜಿಗೆ ಬುರ್ಕಾ ಧರಿಸಿ ಬರಬಾರದು ಎಂದು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಹೇಳಿರುವುದು ವರದಿಯಾಗಿದೆ. ಆದರೆ, ಬುರ್ಕಾ ಧರಿಸಿ ಬರದ ಉಪನ್ಯಾಸಕಿಯೊಬ್ಬರನ್ನು ವಿದ್ಯಾರ್ಥಿಗಳೆ ತರಗತಿಯಿಂದ ಬಹಿಷ್ಕರಿಸಿರುವ ಘಟನೆ ಪಶ್ಚಿಮ ಬಂಗಾಲ ಅಲಿಯಾ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಅಲಿಯಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿಕೊಂಡಿರುವ ಸಿರಿನ್ ಮಿಡ್ಡಿಯಾ ಎಂಬುವವರು ವಿದ್ಯಾರ್ಥಿಗಳಿಂದ ಬಹಿಷ್ಕಾರಕ್ಕೆ ಒಳಗಾಗಿರುವವರು. 24 ವರ್ಷದ |
| |
| ಹಳ್ಳಿ ಹೈದರ ಪ್ಯಾಟೆಗೆ ತಂದ ಪಂಡಿತೆ ರಾಧಿಕಾ |
ಕೃಷ್ಣ ಲವ್ ಸ್ಟೋರಿ ಯಶಸ್ಸಿನೊಂದಿಗೆ ಗಾನಾ ಬಜಾನಾ ಮಾಡಿಕೊಂಡು ಮೋಜಿನಲ್ಲಿ ತೊಡಗಿದ್ದ ಪಂಡಿತರ ಹುಡ್ಗಿ ರಾಧಿಕಾಗೆ ಹೀಗೊಂದು ಅವಕಾಶ ಹುಡುಕಿ ಬರುತ್ತದೆ ಎಂದು ಅನಿಸಿರಲಿಲ್ಲ.ಆದರೆ, ಕಿರುತೆರೆ ಮಾರುಕಟ್ಟೆ ಹಾಗೂ ರಿಯಾಲಿಟಿ ಷೋಗಳ ಗ್ರಾಫ್ ಅನ್ನು ಚೆನ್ನಾಗಿ ಅರಿತಿರುವ ಸುವರ್ಣ ವಾಹಿನಿಯ ಅನೂಪ್ ಚಂದ್ರಶೇಖರ್, ಸುದೀಪ್ ಸ್ಥಾನಕ್ಕೆ ರಾಧಿಕಾರನ್ನು ತಂದಿದ್ದಾರೆ.ಇತ್ತೀಚೆಗೆ ಬಹು ಜನಪ್ರಿಯತೆ ಗಳಿಸಿದ ರಿಯಾಲಿಟಿ ಷೋ 'ಪ್ಯಾಟೆ |
| |
| ಸಿರಿವಂತ ದೇವಾಲಯಗಳ ಆಭರಣ ಲೆಕ್ಕ ಆರಂಭ |
ಬೆಂಗಳೂರು, ಜು. 29: ದೇಶದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪ ಮತ್ತು ಅವನ ಪತ್ನಿ ಪದ್ಮಾವತಿ ಬಳಿ ಲೆಕ್ಕವಿಲ್ಲದಷ್ಟು ಆಭರಣಗಳಿವೆ. ಕೆಲವು ದಿವಸಗಳ ಹಿಂದೆ ಭಕ್ತರು ಸಮರ್ಪಿಸಿದ ಆಭರಣಗಳನ್ನು ಅಲ್ಲಿನ ಅರ್ಚಕನೊಬ್ಬ ಗಿರವಿ ಇಟ್ಟ ಘಟನೆ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಮುಜರಾಯಿ ಇಲಾಖೆ ಎಚ್ಚೆತ್ತುಕೊಂಡಿದೆ.ಮುಜರಾಯಿ ವ್ಯಾಪ್ತಿಗೆ ಬರುವ ರಾಜ್ಯದಲ್ಲಿನ ಸುಮಾರು 34 ಸಾವಿರ ದೇವಾಲಯಗಳಲ್ಲಿರುವ |
| |
| ರಿಮೇಕ್ ಡಾರ್ಲಿಂಗ್ಸ್ ಆಫ್ ಕಸ್ತೂರಿ ಕನ್ನಡ |
ಇವರಿಬ್ಬರು ಕನ್ನಡ ಚಿತ್ರರಂಗದ ಭರವಸೆಯ ನಾಯಕರುಗಳು. ಒಬ್ಬ ಚಾಲೆಂಜಿಂಗ್ ಸ್ಟಾರ್ ಇನ್ನೊಬ್ಬ ಕಿಚ್ಚ. ಇವರಿಬ್ಬರ ಏಳಿಗೆ ಕಂಡು ಮತ್ತೆ ಯಾರಿಗೋ ಹೊಟ್ಟೆಕಿಚ್ಚು. ಇವರಿಬ್ಬರ ನಡುವೆ ಆಗಾಗ ಶೀಥಲ ಸಮರ, ಮುಸುಕಿನೊಳಗಿನ ಗುದ್ದಾಟ ನಿರಂತರ. ಆದರೆ, ಇತ್ತೀಚೆಗೆ ಎಲ್ಲ ಸರಿ ಹೋಗಿದೆ ಎನ್ನುವಷ್ಟರಲ್ಲಿ ಮತ್ತೆ ಕಿಡಿ ಹಾರಿದೆ.ಆದರೆ, ರಿಮೇಕ್ ಚಿತ್ರದ ಹಕ್ಕು ಪಡೆಯಲು ಈ ಇಬ್ಬರು ಅಥವಾ ಈ |
| |
| ಸುರಿಯುತ್ತಿರುವ ವರ್ಷಧಾರೆ : ಮೈದುಂಬಿದ ಹಾರಂಗಿ |
ಮಡಿಕೇರಿ, ಜು. 29 : ಕಳೆದ ಮೂರು ದಿನಗಳಿಂದ ಕೊಡಗಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಕುಶಾಲನಗರ ಬಳಿಯ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಬುಧವಾರ ಜಲಾಶಯದ ನಾಲ್ಕು ಕ್ರೆಸ್ಟ್ ಗೇಟ್ಗಳಿಂದ ನದಿಗೆ ನೀರನ್ನು ಬಿಡಲಾಗುತ್ತಿದೆ.ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲೊಂದಾದ ಹಾರಂಗಿ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದು, ಜಲಾಶಯದ ಗರಿಷ್ಠ ಮಟ್ಟ 2859 ಅಡಿ ಇದ್ದು, ಈಗಿನ ನೀರಿನ ಮಟ್ಟ |
| |
| ಮಹಾತ್ಮಾ ಗಾಂಧೀಜಿ ಕಿವಿ ಕಿತ್ತ ದುರುಳರು |
ಶಿವಮೊಗ್ಗ,ಜು.29: ಇಲ್ಲಿನ ಅಣ್ಣಾನಗರ ಮುಖ್ಯ ರಸ್ತೆಯ ಲಕ್ಷ್ಮಿ ಕ್ಯಾಂಟೀನ್ ಬಳಿ ಪ್ರತಿಷ್ಠಾಪಿಸಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆಯ ಕಿವಿಯನ್ನು ಕಿತ್ತು ವಿರೂಪಗೊಳಿಸಿದ ಘಟನೆ ಮುಂಜಾನೆ 3 ಗಂಟೆ ಸುಮಾರಿಗೆ ನಡೆದಿದ್ದು, ಇದನ್ನು ವಿರೋಧಿಸಿ ಕಟ್ಟೆಗೆಳೆಯರ ಬಳಗದ ಕಾರ್ಯಕರ್ತರು ಇಂದು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.ಮುಂಜಾನೆ 3 ಗಂಟೆ ಸುಮಾರಿಗೆ 15 ಮಂದಿ ಯುವಕರ ಗುಂಪು ಈ ಕೃತ್ಯವೆಸಗಿದ್ದು, |
| |
| ಮೇಷ-ಮಕರ, ಸ್ತ್ರೀ-ಪುರುಷರ ರಾಶಿಫಲ |
ಮನದಲ್ಲಿ ಮಂಡಿಗೆ ತಿಂದ್ರೇನು ಪ್ರಯೋಜನ? ಪ್ರೀತಿಯನ್ನು ಆಕೆಯ ಮುಂದೆ ನಿವೇದಿಸಿದರೆ ತಾನೆ ಆಕೆಗೂ ಈತನ ದಿಲ್ ಏನೂ ಅಂತ ಗೊತ್ತಾಗೋದು.ಮೇಷ ರಾಶಿ ಸ್ತ್ರಿ - ಮಕರ ರಾಶಿ ಪುರುಷ :ಮಕರ ರಾಶಿ ಪುರುಷ ತುಂಬಿದ ಸಭೆಯಲ್ಲಿ ಇದ್ದರೂ ಸಹ ಒಂಟಿಯಾಗಿ ಇರುವುದಕ್ಕೆ ಇಷ್ಟ ಪಡ್ತಾನೆ. ಇವರಿಗೆ ಮೇಷ ರಾಶಿ ಸ್ತ್ರಿಯತ್ತ ಆಕರ್ಷಣೆ ಉಂಟಾಗುತ್ತದೆ. ಆದರೆ ಮನದಲ್ಲಿ ಮಂಡಿಗೆ |
| |
| ಶುಭ ಸುದ್ದಿ: ಬ್ಯಾಂಕ್ ಠೇವಣಿ ಬಡ್ಡಿ ದರ ಹೆಚ್ಚಳ |
ನವದೆಹಲಿ, ಜು.29:ರಿಸರ್ವ್ ಬ್ಯಾಂಕು ರೆಪೋ ಹಾಗೂ ರಿವರ್ಸ್ ರೆಪೋ ದರಗಳನ್ನು ಹೆಚ್ಚಿಸಿದ ಬೆನ್ನಲ್ಲೇ ವಿವಿಧ ಬ್ಯಾಂಕುಗಳು ಠೇವಣಿದಾರರಿಗೆ ನೀಡುವ ಬಡ್ಡಿ ದರಗಳನ್ನು ಹೆಚ್ಚಿಸಿವೆ. ಹೆಚ್ ಡಿ ಎಫ್ ಸಿ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಲಕ್ಷ್ಮಿ ವಿಲಾಸ್ ಬ್ಯಾಂಕ್ ತಮ್ಮ ಠೇವಣಿದಾರರಿಗೆ ಬಡ್ಡಿ ದರವನ್ನು ಹೆಚ್ಚಿಸಿವೆ. ಬ್ಯಾಂಕ್ ಆಫ್ ಇಂಡಿಯಾ |
| |
| ಕಣ್ಣು ದಾನಿಗಳಿಗೆ ಪ್ರಮಾಣ ಪತ್ರ ಕಾರ್ಯಕ್ರಮ |
ಬೆಂಗಳೂರು, ಜು. 29 : ನಾರಾಯಣ ನೇತ್ರಾಲಯ, ಡಾ ರಾಜಕುಮಾರ್ ಕಣ್ಣಿನ ಬ್ಯಾಂಕ್ ಮತ್ತು ಐಡಿಎಲ್ ಫೌಂಡೇಷನ್ ಸಹಯೋಗದಲ್ಲಿ ಕಣ್ಣು ನೀಡುವ ದಾನಿಗಳಿಗೆ ಪ್ರಮಾಣ ಪತ್ರ (Eye certification) ವಿತರಿಸುವ ಕಾರ್ಯಕ್ರಮವನ್ನು ಜು. 31 ರಂದು ಶನಿವಾರ ಬೆಳಗ್ಗೆ 11.15 ಕ್ಕೆ ನಾರಾಯಣ ನೇತ್ರಾಲಯ ಆಸ್ಪತ್ರೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ ಹೆಗ್ಡೆ |
| |
| ಕರ್ಮಯೋಗಿ ಡಾ.ಕೆ.ಎಸ್.ಅಶ್ಚತ್ಥ್ ಸಾಕ್ಷ್ಯಚಿತ್ರ |
ಅಮೃತ ಮಹೋತ್ಸವ ಕಂಡಿರುವ ಕನ್ನಡ ಚಿತ್ರರಂಗದ ಅವಿಸ್ಮರಣೀಯ ಕಲಾವಿದ ಕೆ.ಎಸ್ ಅಶ್ವಥ್. ಚಿತ್ರರಂಗದ ಒಳಗೂ ಹೊರಗೂ ಸರಳ ಸಜ್ಜನ ಎನಿಸಿ ಎಲ್ಲರಿಗೂ ಆಪ್ತವಾಗಿದ್ದ ಹಿರಿಯ ನಟ ಅಶ್ವಥ್ ಅವರ ಖಾಸಗಿ ಜೀವನ, ಅವರ ನಡೆ-ನುಡಿ, ಇಷ್ಟ ಕಷ್ಟ ನಷ್ಟ ಹೀಗೆ ಹತ್ತು ಹಲವು ಅಂಶಗಳನ್ನು ಒಳಗೊಂಡ ಸುಂದರ ಸಾಕ್ಷ್ಯಚಿತ್ರವನ್ನು ಅವರ ಪುತ್ರ ಶಂಕರ್ |
| |
| ಚೊಚ್ಚಲ ಪಂದ್ಯದಲ್ಲಿಯೇ ಸುರೇಶ್ ರೈನಾ ಶತಕ |
ಕೋಲಂಬೋ, ಜು. 29 : ಆಡಿದ ಪ್ರಥಮ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿಯೇ ಶತಕ ದಾಖಲಿಸಿದ 12ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಎಡಗೈ ದಾಂಡಿಗ ಸುರೇಶ್ ರೈನಾ ಪಾತ್ರರಾಗಿದ್ದಾರೆ.ಶ್ರೀಲಂಕಾ ವಿರುದ್ಧ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಚಿನ್ ಜತೆಗೂಡಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿರುವ ರೈನಾ 220 ಬಾಲುಗಳಲ್ಲಿ 12 |
| |
| ಬೆಳಕಿಗಿಟ್ಟರೆ ಸಾಕು ಮೊಬೈಲ್ ಚಾರ್ಜ್ ಆಗುತ್ತೆ |
ನವದೆಹಲಿ, ಜು. 29: ಪ್ರಮುಖ ಮೊಬೈಲ್ ದೂರವಾಣಿ ಕಂಪೆನಿ ವೊಡಾಫೋನ್ ಎಸ್ಸಾರ್ ಆಧುನಿಕ ತಂತ್ರಜ್ಞಾನದ ಪರಿಸರ ಸ್ನೇಹಿ, ಸೌರ ವಿದ್ಯುತ್ ನಿಂದ ಚಾರ್ಜ್ ಮಾಡಬಹುದಾದ ಮೊಬೈಲನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಂಪೆನಿಯ ಹೊಸ ಮಾದರಿಯ ವಿಎಫ್ 247 ಸೌರ ವಿದ್ಯುತ್ ಮೊಬೈಲ್ ತನ್ನಿಂತಾನೆ ಬೆಳಕಿನಿಂದ ಚಾರ್ಜ್ ಅಗುತ್ತದೆ ಎಂದು ಕಂಪೆನಿ |
| |
| ಜು.31ರಂದು ಹುಬ್ಬಳ್ಳಿಯಲ್ಲಿ 'ಕವಲು ಹೇಗನಿಸಿತು'? |
ಹುಬ್ಬಳ್ಳಿ, ಜು. 29 : 'ಕವಲು ಹೇಗನಿಸಿತು?' ವಿಚಾರ ಸಂಕಿರಣ ಹಾಗೂ ಕೃತಿಕಾರರೊಂದಿಗೆ ಸಂವಾದ ಕಾರ್ಯಕ್ರಮವನ್ನು ಸಾಹಿತ್ಯ ಪ್ರಕಾಶನದ ವತಿಯಿಂದ ನಗರದ ಸವಾಯಿ ಗಂಧರ್ವ ಸಭಾಗೃಹದಲ್ಲಿ ಜುಲೈ 31 ರಂದು ಶನಿವಾರ ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ. ಜೊತೆಗೆ ಆ. 1 ರಂದು ಶಿರಸಿಯಲ್ಲಿ ಮತ್ತು ಆ.8 ರಂದು ಬೆಂಗಳೂರಿನಲ್ಲಿ ವಿಚಾರ ಸಂಕಿರಣಗಳು ನಡೆಯಲಿದೆ. ಹೆಸರಾಂತ ಕಾದಂಬರಿ |
| |
| ದಟ್ಸ್ ಕನ್ನಡ ಫೇಸ್ ಬುಕ್ ಫ್ಯಾನ್ ಕ್ಲಬ್ ಸೇರಿರಿ |
ವಿಶ್ವ ಕನ್ನಡಿಗರ ಅಚ್ಚುಮೆಚ್ಚಿನ ಆನ್ ಲೈನ್ ಕನ್ನಡ ಪೋರ್ಟಲ್ ದಟ್ಸ್ ಕನ್ನಡ.ಕಾಂ ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟ್ ಫೇಸ್ ಬುಕ್ ಮುಖಾಂತರವೂ ಕನ್ನಡವನ್ನು ಓದುಗರಿಗೆ ಹಂಚುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಈಗ ಹೊಸ ವಿಷಯವೇನೆಂದರೆ, ನಿಮ್ಮ ನೆಚ್ಚಿನ ತಾಣ ಈಗ ತಾನೆ ದಟ್ಸ್ ಕನ್ನಡ ಫೇಸ್ ಬುಕ್ ಫ್ಯಾನ್ ಕ್ಲಬ್ ಪ್ರಾರಂಭಿಸಿದೆ.ಕನ್ನಡದ ಬಗ್ಗೆ, ಕರ್ನಾಟಕದ ಆಗುಹೋಗುಗಳ ಬಗ್ಗೆ |
| |
| ಬಕಾಸುರನ ಸಂತೃಪ್ತಿ; ನೀತಿ ಕತೆ |
ಒಂದು ಉರಿನಲ್ಲಿ ಒಬ್ಬ ಯುವಕನಿದ್ದ. ಅವನಿಗೆ ಅಗಾಧವಾದ ಹಸಿವಿನ ರೋಗವಿತ್ತು. ಎಷ್ಟು ತಿಂದರೂ ತೃಪ್ತಿ ಇಲ್ಲ. ತಳವಿಲ್ಲದ ಬಾವಿಯಂತಹ ಹೊಟ್ಟೆ, ಎಷ್ಟು ತಿಂದರೂ ಇಂಗದ ಹಸಿವು! ಮನೆ ಮದ್ದಾಯಿತು, ಆಲೋಪತಿ, ಹೋಮಿಯೋಪತಿ, ನಾಟಿ ಔಷಧಿ ಎಲ್ಲಾ ಪ್ರಯತ್ನಿಸಿದರು, ಹಲವು ದೇವರಿಗೆ ಹರಕೆ ಹೊತ್ತರು. ಯಾವುದೂ ಫಲ ನೀಡಲಿಲ್ಲ. ಅವನಿಗೆ ಆಹಾರ ಹೊಂದಿಸುವುದೇ ಒಂದು ಸಮಸ್ಯೆಯಾಯಿತು. ಕೊನೆಗೆ ಅವನ |
| |
| ಡಬ್ಬಿಂಗ್ ವಿವಾದ ಸುಳಿಯಲ್ಲಿ ಸಿಕ್ಕ ನಾಗಾಭರಣ |
ಡಬ್ಬಿಂಗ್ ಚಿತ್ರಗಳ ಮೇಲೆ ನಿಷೇಧ ಹೇರುವುದು ಸರಿಯಿಲ್ಲ. ಕೂಡಲೇ ಹಿಂಪಡೆಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮೀಕ್ಷಾ ವರದಿಯನ್ನು ನಾಗಾಭರಣ ನೇತೃತ್ವದ ಕನ್ನಡ ಚಲನಚಿತ್ರ ಅಕಾಡೆಮಿ ಹಿಂದಕ್ಕೆ ಪಡೆದಿದೆ.ಚಲನಚಿತ್ರ ಅಕಾಡೆಮಿಯ ಸಮೀಕ್ಷಾ ವರದಿಯಲ್ಲಿ ಡಬ್ಬಿಂಗ್ ಕುರಿತು ನೀಡಲಾಗಿದ್ದ ಅಂಶಗಳಿಗೆ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟ ಸೇರಿದಂತೆ ಹಲವಾರು ಸಂಘಟನೆಗಳು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದವು. ಕನ್ನಡ ಚಿತ್ರೋದ್ಯಮದ |
| |
| ಶಿವಮೊಗ್ಗದಲ್ಲಿ ಐಟಿ ಸೆಜ್ ಗೆ ಒಪ್ಪಂದ |
ಬೆಂಗಳೂರು, ಜು. 29 : ಶಿವಮೊಗ್ಗ ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ ಸ್ಥಾಪನೆ ಸಂಬಂಧ ರಾಜ್ಯ ಸರಕಾರ ಮತ್ತು ಬ್ರಿಟನ್ನಿನ ಎಕ್ಸ್ ಚೇಂಜಿಂಗ್ ಸಂಸ್ಥೆ ಬುಧವಾರ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಗುತ್ತಿಗೆ ಮತ್ತು ಜಂಟಿ ಸಹಭಾಗಿತ್ವದ ಈ ಯೋಜನೆ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಎಕ್ಸ್ ಚೇಂಜಿಂಗ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ |
| |
| Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ |
Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$Online ಇದ್ರೆ ಚಾಟ್ ಮಾಡಿ, ಇಲ್ದಿದ್ರೆ ಮೇಲ್ ಮಾಡಿ,ಹಾಯಾಗಿರುವೇ ರಾಘವೇಂದ್ರ!!!Online ಆದರೂ ಬಾರೋ, Offline ಆದರೂ ಹೋಗೋ, ರಾಘವೇಂದ್ರ ||repeat||ಓರ್ಕುಟ್ನಲ್ಲಾದರೂ ನೂಕು, ಫೇಸ್ಬುಕ್ನಲ್ಲಾದರೂ ನೂಕು ರಾಘವೇಂದ್ರ$$ಹಾ ಆ ಹಾ ಆಆ ಹಾಆಆ ಆಆಆಆಆಆ....ಓರ್ಕುಟ್ನಲ್ಲಾದರೂ ನೂಕು, ಫೇಸ್ಬುಕ್ನಲ್ಲಾದರೂ ನೂಕು ರಾಘವೇಂದ್ರ$$ಓರ್ಕುಟ್ನಲ್ಲಿ ಸ್ಕ್ರಾಪ್ ಮಾಡಿ, ಫೇಸ್ಬುಕ್ನಲ್ಲಿ ಪೇಸ್ಟ್ ಮಾಡಿ,ಫ್ರೆಂಡಾಗಿರುವೆ |
| |
| 100 ಶತಕಗಳ ಹೊಸ್ತಿಲಲ್ಲಿ ಸಚಿನ್ |
ಕೊಲಂಬೊ, ಜು. 29 : ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ 48ನೇ ಶತಕ ದಾಖಲಿಸುವುದರೊಂದಿಗೆ ಶತಕಗಳ ಶತಕದತ್ತ ಮುನ್ನುಗ್ಗುದ್ದಾರೆ. ಭಾರತದ ಅಪ್ರತಿಮೆ ಆಟಗಾರ ಸಚಿನ್ ಅವರ ರನ್ ಗಳ ದಾಹದ ನಾಗಾಲೋಟ ಶರವೇಗದಲ್ಲಿ ಮುಂದುವರೆದಿದೆ. ಸಚಿನ್ ಇದೀಗ 94 ಶತಕಗಳ ಸರದಾರ. (ಟೆಸ್ಟ್ ಪಂದ್ಯ 48, ಏಕದಿನ ಪಂದ್ಯ 46 ಶತಕಗಳು)168ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಸಚಿನ್, 274 |
| |
| ಕೃಷ್ಣನ್ ಲವ್ ಸ್ಟೋರಿ ಯಶಸ್ಸಿಗೆ ಕಾರಣ ಗೊತ್ತೇ? |
ಸತತ ರಿಮೇಕ್ ಚಿತ್ರಗಳ ಹಾವಳಿ ಹಾಗೂ ಡಬ್ಬದಿಂದ ಮೇಲೇಳದ ಚಿತ್ರಗಳ ನಡುವೆ ಸ್ವಂತಿಕೆಯ ಚಿತ್ರಗಳಾದ ಎರಡನೇ ಮದುವೆ ಹಾಗೂ ಕೃಷ್ಣನ್ ಲವ್ ಸ್ಟೋರಿ ತಕ್ಕಮಟ್ಟಿಗೆ ಯಶಸ್ಸು ಗಳಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಆಶಾದಾಯಕ ಸಂಗತಿಯಾಗಿದೆ. ಸದಭಿರುಚಿಯ ಚಿತ್ರಗಳ ಪ್ರದರ್ಶನ ಹಾಗೂ ಸಂವಾದ ಚರ್ಚೆ ನಡೆಸಿಕೊಂಡು ಬರುತ್ತಿರುವ ಸಂವಾದ.ಕಾಂ ಬಳಗ ಈಗ ಕೃಷ್ಣನ್ ಲವ್ ಸ್ಟೋರಿ ಯಶಸ್ಸಿನ ಕಾರಣ ಹುಡುಕಿ |
| |
| ಮೈಸೂರಿನಲ್ಲಿ ಹರಿಹರೇಶ್ವರ ಶ್ರದ್ಧಾಂಜಲಿ ಸಭೆ |
ಮೈಸೂರು, ಜು.29: ದಿವಂಗತ ಶಿಕಾರಿಪುರ ಹರಿಹರೇಶ್ವರ ಅವರಿಗೆ ಆಗಸ್ಟ್ 1ರ ಭಾನುವಾರ ಮೈಸೂರಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.ಮೃತರ ಪುತ್ರಿಯರಾದ ನಂದಿನಿ ಮತ್ತು ಸುಮನ ಲೆನಾಡ್೯ ಹರಿಹರೇಶ್ವರ ಅವರು ಈ ವಿಷಯವನ್ನು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ. ಕಾರ್ಯಕ್ರಮದ ವಿವರಗಳು ಇಂತಿವೆ :ದಿನಾಂಕ: 01, ಆಗಸ್ಟ್ 2010ಸ್ಥಳ: ಶ್ರೀ ವೈಷ್ಣವ ಸಭಾ, ಸರಸ್ವತೀ ಟಾಕೀಸ್ ಎದುರು, ಸರಸ್ವತೀಪುರಂ, ಮೈಸೂರುಸಮಯ: |
| |
| ಗೋಹತ್ಯೆ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಇಲ್ಲ? |
ಬೆಂಗಳೂರು, ಜು.29: ಕರ್ನಾಟಕ ಸರ್ಕಾರದ ಮಹತ್ವದ ಮಸೂದೆಯಾದ ಗೋಹತ್ಯೆ ನಿಷೇಧ ವಿಧೇಯಕಕ್ಕೆ ಅಂಕಿತ ಹಾಕಲು ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ನಿರಾಕರಿಸಿ, ಮಸೂದೆ ಕಡತವನ್ನು ವಾಪಾಸ್ ಕಳಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಗೃಹಸಚಿವ ವಿಎಸ್ ಆಚಾರ್ಯ, ರಾಜ್ಯಪಾಲರು ಗೋ ಹತ್ಯೆ ನಿಷೇಧ ವಿಧೇಯಕದಲ್ಲಿ ಕೆಲವು ಸ್ಪಷ್ಟನೆಗಳನ್ನು ಕೇಳಿದ್ದಾರೆ.ಸದರಿ ಕಾಯ್ದೆ 7 ರಾಜ್ಯಗಳಲ್ಲಿ ಜಾರಿಯಲ್ಲಿದ್ದು, ಅದರ ಬಗ್ಗೆಯೂ |
| |
| ಆಷಾಢ ನಂತರ ಶೋಭಾ, ಸೋಮಣ್ಣಗೆ ಶುಭವಾರ್ತೆ |
ಬೆಂಗಳೂರು, ಜು.29: ಗಣಿಗದ್ದಲ, ಪಾದಯಾತ್ರೆಯ ನಡುವೆಯೂ ಸಂಪುಟ ವಿಸ್ತರಣೆ ವಿಷಯ ಇನ್ನೂ ಬಿಜೆಪಿಯಲ್ಲಿ ಜೀವಂತವಾಗಿದೆ. ಆದರೆ, ಆಷಾಢ ಮುಗಿಯುವವರೆಗೂ ಕಾಯಬೇಕು ಎನ್ನುತ್ತಾರೆ ಸಿಎಂ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಸಂಪುಟಕ್ಕೆ ಶೋಭಾ ಹಾಗೂ ಸೋಮಣ್ಣ ಅವರನ್ನು ಸೇರಿಸಿಕೊಳ್ಳುವುದು ಗ್ಯಾರಂಟಿ ಎಂಬುದು ಬಲ್ಲಸತ್ಯ.ಆದರೆ, ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದರ ನಿರ್ಧಾರವನ್ನು ಪಕ್ಷದ ವರಿಷ್ಠರೊಡನೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. |
| |
| ಜೀರಿಗೆ ಓಂಕಾಳು ಮಿಶ್ರಣದ ಮೆಣಸಿನಕಾಯಿ ಬಜ್ಜಿ |
ಆಷಾಢದ ಗಾಳಿ, ಆಗಾಗ ತನ್ನ ಬರವನ್ನು ತೋರಿಸುತ್ತಿರುವ ಮಳೆ, ಜೊತೆಗೆ ಚಳಿ. ಈ ಹವಾಮಾನಕ್ಕೆ ಹೇಳಿ ಮಾಡಿಸಿದ ಕುರುಕು ತಿಂಡಿ ಮೆಣಸಿನಕಾಯಿ ಬಜ್ಜಿ. ದಾವಣಗೆರೆಯ ಮಂದಿಗೆ ಬೇಸಿಗೆಯಲ್ಲೂ ಬೆಳಗಿನ ಉಪಾಹಾರಕ್ಕೆ ಮಂಡಕ್ಕಿಯ ಜೊತೆಯಾಗುವ ’ಮಿರ್ಚಿ’, ಬೆಂಗಳೂರಿಗರ ತಣ್ಣನೆಯ ಸಂಜೆಗಳನ್ನು ಬೆಚ್ಚಗಾಗಿಸುವ ಹಬೆಯಾಡುತ್ತಿರುವ ಕಾಫಿಯ ಸಂಗಾತಿ ಮೆಣಸಿನಕಾಯಿ ಬಜ್ಜಿ.ಬೇಕಾದ ಸಾಮಗ್ರಿಗಳು:ಬಜ್ಜಿ ಮೆಣಸಿನ ಕಾಯಿ – ಮನೆ-ಮಂದಿಗಾಗುವಷ್ಟು. ಗಿಡ್ಡ, ಹೆಚ್ಚು |
| |
| ವಿಮಾನ ಕಂಡು ಹಿಡಿದ ಕನ್ನಡಿಗನ ಚಲನಚಿತ್ರ |
ಇತಿಹಾಸದ ಪುಟಗಳಲ್ಲಿ ಕಾಣದಂತೆ ಮಾಯವಾದ ಸತ್ಯವನ್ನು ಸಾರ ಹೊರಟಿರುವ ಹಾಗೂ ಭಾರತೀಯರೆಲ್ಲರೂ ಹೆಮ್ಮೆಯಿಂದ ನೋಡಬೇಕಾದ ಚಿತ್ರವೊಂದು ಈ ವಾರ ನಗರದಲ್ಲಿ ವಿಶೇಷ ಪ್ರದರ್ಶನ ಕಾಣುತ್ತಿದ್ದೆ. ರೈಟ್ ಸೋದರರಿಗೂ ಮೊದಲೇ ವಿಮಾನ ಹಾರಾಟದಲ್ಲಿ ಯಶ ಕಂಡಿದ್ದ ಆನೇಕಲ್ ಸುಬ್ಬರಾಯ ಶಾಸ್ತ್ರಿಯ ಜೀವನಗಾಥೆಯನ್ನು ಪ್ರೇಕ್ಷಕರಿಗೆ ಉಣ ಬಡಿಸುವ 'ಪ್ರಪಾತ' ಸಿನಿಮಾ ಆಗಸ್ಟ್ 1 ರಂದು ವಿಶೇಷ ಪ್ರದರ್ಶನ ಕಾಣುತ್ತಿದೆ. |
| |
| ಗ್ರಾಮೀಣ ಪ್ರದೇಶಕ್ಕೆ ಹೊಸ ಟಿವಿ ಚಾನೆಲ್ |
ನವದೆಹಲಿ, ಜು. 28: ಕೇಂದ್ರ ಗ್ರಾಮೀಣಾಭಿವೃದ್ದಿ ಇಲಾಖೆ ದೇಶದ ಗ್ರಾಮೀಣ ಭಾಗದ ಜನತೆಗೆ ಸರ್ಕಾರದ ನೀತಿಗಳು ಹಾಗೂ ಕಾರ್ಯಕ್ರಮಗಳನ್ನು ತಲುಪಿಸುವ ಸಲುವಾಗಿ ಪ್ರತ್ಯೇಕ ಟಿವಿ ಚಾನೆಲ್ ಒಂದನ್ನು ಆರಂಭಿಸಲು ಯೋಜನೆ ಹಾಕಿಕೊಂಡಿದೆ. ಈ ಕುರಿತು ಗ್ರಾಮೀಣಾಭಿವೃದ್ದಿ ಸಚಿವ ಸಿಪಿ ಜೋಶಿ ಅವರು ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಪರ್ಕದಲ್ಲಿ ರೂಪು ರೇಷೆಗಳನ್ನು ಸಿದ್ದಪಡಿಸುತ್ತಿದ್ದಾರೆ. ಲೋಕ |
| |
| ವಿರೋಧಿಗಳ ಸದ್ದಡಗಿಸಲು ಶ್ರೀರಾಮುಲು ವ್ರತ |
ಬಳ್ಳಾರಿ, ಜು. 28 : ಐತಿಹಾಸಿಕ ಬಳ್ಳಾರಿಗೆ ಕಾಂಗ್ರೆಸ್ಸಿಗರ ಕೆಟ್ಟ ಕಣ್ಣು ಬೀಳಬಾರದು ಎಂದು ಜೆಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ದೃಷ್ಟಿಗೊಂಬೆ ಕೂರಿಸುವ ಮೂಲಕ ಕಾಂಗ್ರೆಸ್ ಪಾದಯಾತ್ರೆಯನ್ನು ವಿರುದ್ಧ ಜನಜಾಗೃತಿ ಆಂದೋಲನ ನಡೆಸಲು ಬಳ್ಳಾರಿ ಸಚಿವತ್ರಯರು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಪಾದಯಾತ್ರೆ ಮತ್ತು ಮುಖ್ಯಮಂತ್ರಿಗಳ ತೆಗೆದುಕೊಂಡಿರುವ ಅದಿರು ರಫ್ತು ನಿಷೇಧದಿಂದಾಗಿ ಬೇಸತ್ತಿರುವ ಶ್ರೀರಾಮುಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ |
| |
| ಸಿಐಡಿಗಳಿಗೆ ಸಿಕ್ತು ಸಂಚಾರಿ ಸೈಬರ್ ಲ್ಯಾಬ್ |
ಬೆಂಗಳೂರು, ಜು.28: ರಾಜ್ಯದ ಬಹುದಿನಗಳ ಬೇಡಿಕೆ ಕೊನೆಗೂ ನೆರವೇರಿದೆ. ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಪ್ರತ್ಯೇಕ ಮೊಬೈಲ್ ಸೈಬರ್ ಪ್ರಯೋಗಾಲಯವನ್ನು ಸ್ವಾತಂತ್ರ್ಯೋತ್ಸವ ದಿನದಂದು ನಾಡಿಗೆ ಅರ್ಪಿಸಲಾಗುವುದು ಎಂದು ಡಿಜಿಪಿ ಡಿವಿ ಗುರುಪ್ರಸಾದ್ (ಸಿಐಡಿ ವಿಭಾಗ) ಹೇಳಿದರು. ಸುಮಾರು 30 ಲಕ್ಷ ವೆಚ್ಚದ ಈ ಅತ್ಯಾಧುನಿಕ ಸೈಬರ್ ಪ್ರಯೋಗಾಲಯವನ್ನು ನಗರದ ಸಿಐಡಿ ಆವರಣದಲ್ಲೇ ಸ್ಥಾಪಿಸಲಾಗುತ್ತಿದ್ದು, ಪ್ರಕರಣಗಳ ತನಿಖೆಯನ್ನು ಚುರುಕಾಗಿ |
| |
| ವಾಮನ : ಬೇಂದ್ರೆ ಗರಡಿಯಲ್ಲಿ ಪಳಗಿದ ಶಾಗಿರ್ದ್ |
ಡಾ| ವಾಮನ ದತ್ತಾತ್ರೇಯ ಬೇಂದ್ರೆಯವರಿಗೆ ಜುಲೈ 28ರಂದು ಎಪ್ಪತ್ತೈದು ತುಂಬಿ ಎಪ್ಪತ್ತಾರರ ಸಂಭ್ರಮ. ಹುಬ್ಬಳ್ಳಿಯ ವಿಶ್ವಶ್ರಮ ಚೇತನದ ಆವರಣದಲ್ಲಿ, ಎಂಬಾರ್ ಭಾಷ್ಯಾಚಾರ್ಯ ಸಭಾಭವನದಲ್ಲಿ, ಅವರನ್ನು ಸನ್ಮಾನಿಸಲಾಗುತ್ತಿದೆ. ಅವರು ಬರೆದ ಅನುಪಮ ರಸವಿಮರ್ಶೆ ವರಕವಿ ಅಂಬಿಕಾತನಯದತ್ತರ ಸಮಗ್ರ ಸಾಹಿತ್ಯ ಸಮೀಕ್ಷೆಯ ಉದ್ಗ್ರಂಥ- ಎರಡು ಸಂಪುಟಗಳಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಇದು ಗಾತ್ರದಲ್ಲಿಯೂ (1500 ಪುಟಗಳು) ಮಹತ್ವದಲ್ಲಿಯೂ ಅನನ್ಯ ಗ್ರಂಥವಾಗಿದೆ. ಡಾ| ಕೆ.ರಾಘವೇಂದ್ರರಾವ್, |
| |
| ರೆಡ್ಡಿಗಳು ಕಳ್ಳ ವ್ಯಾಪಾರಿಗಳು : ಸಿದ್ಧರಾಮಯ್ಯ |
ತುಮಕೂರು, ಜು. 28 : ಬಳ್ಳಾರಿ ರೆಡ್ಡಿಗಳು ಕಳ್ಳ ವ್ಯಾಪಾರಿಗಳು, ಅವರಿಗೇನು ಗೊತ್ತು ಹೋರಾಟ, ಉಪವಾಸ ಸತ್ಯಾಗ್ರಹಗಳ ಮಹತ್ವ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ರೆಡ್ಡಿಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅವರು ತಿರುಗೇಟು ನೀಡಿದ್ದಾರೆ. ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ಮುಖ್ಯಮಂತ್ರಿ ಯಡಿಯೂರಪ್ಪ |
| |
| ಕೊಪ್ಪಳದಲ್ಲಿ ಕೈ ಕೋಳ ವಿವಿಧೆಡೆ ಕರವೇ ಪ್ರತಿಭಟನೆ |
ಸವಣೂರು/ಬೆಂಗಳೂರು,ಜು.28: ಕೊಪ್ಪಳದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲಿನ ಹಲ್ಲೆ ಹಾಗೂ ಅವರಿಗೆ ಬೇಡಿ ತೊಡಿಸಲಾಗಿರುವ ಘಟನೆಗೆ ಸವಣೂರಿನಲ್ಲಿ ಪ್ರತಿಧ್ವನಿ ವ್ಯಕ್ತವಾಗಿದೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲೂ ಕರವೇ ಅಧ್ಯಕ್ಷ ನಾರಾಯಣಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.ಡಿಜಿಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ನಂತರ ಗೃಹ ಸಚಿವ ವಿಎಸ್ ಆಚಾರ್ಯ ಹಾಗೂ ಡಿಜಿಪಿ ಅಜಯ್ ಕುಮಾರ್ |
| |
| ಅಕ್ಕ ಕಥಾಸ್ಪರ್ಧೆ ಮೊದಲ ಸುತ್ತಿನ ಫಲಿತಾಂಶ |
2010ರ ಆರನೇ ಅಕ್ಕ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕತೆಗಳ ಪರಿಶೀಲನೆ ಮತ್ತು ಮೌಲ್ಯಮಾಪನ ಇದೀಗ ಮುಕ್ತಾಯಗೊಂಡು ತೀರ್ಪುಗಾರರ ನಿರ್ಧಾರ ನಮ್ಮ ಕೈಸೇರಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಯುವ ಬರಹಗಾರರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ಸಮ್ಮೇಳನದ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿರುವ ಸಂಕಲನದಲ್ಲಿ ಪ್ರಕಟಣೆಗೆ ಆಯ್ಕೆಯಾದ ಕತೆಗಳ ಪಟ್ಟಿಯನ್ನು ನಿಮ್ಮ ಮುಂದಿಡಲು ನಮಗೆ |
| |
| ಅಮೆರಿಕದ ತಿರುಪತಿಯಲ್ಲಿ ಮಹಾಲಕ್ಷ್ಮಿ ಯಾಗ |
ಪಿಟ್ಸ್ ಬರ್ಗ್, ಜು.28: ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನ ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ಬೇಡುತ್ತಾ ಅಮೆರಿಕದ ತಿರುಪತಿ ಎಂದೇ ಖ್ಯಾತವಾಗಿರುವ ಪಿಟ್ಸ್ ಬರ್ಗ್ ನ ವೆಂಕಟೇಶ್ವರ ದೇಗುಲ ಅ.11ರಿಂದ ಅ.15 ರ ವರೆಗೆ ಐದು ದಿನಗಳ ಕಾಲ ಶ್ರೀ ಮಹಾಲಕ್ಷ್ಮಿ ಯಾಗಕ್ಕೆ ಸಜ್ಜಾಗುತ್ತಿದೆ. ಅಮೆರಿಕದ ಹಿಂದೂ ಭಕ್ತಾದಿಗಳ ನೆಚ್ಚಿನ ತಾಣವಾಗಿರುವ ಶ್ರೀ ವೆಂಕಟೇಶ್ವರ |
| |
| ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ : ಭಕ್ತಾನಂದ |
ರಾಮನಗರ, ಜು. 28 : ವೀಕ್ಷಕರ, ಓದುಗರ ಸಂಖ್ಯೆ ಹೆಚ್ಟಿಸಿಕೊಳ್ಳಲು ರೋಚಕ ಸೃಷ್ಟಿಸುವ ವರದಿ ನೀಡುವುದನ್ನು ಮುಂದುವರೆಸಿದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇವೆ ಎಂದು ಸ್ವಾಮಿ ನಿತ್ಯಾನಂದ ಧ್ಯಾನಪೀಠದ ಕಾರ್ಯದರ್ಶಿ ನಿತ್ಯಾ ಭಕ್ತಾನಂದ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ಗುರುಪೂರ್ಣಿಮೆ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ದೊರೆತ ಯಶಸ್ವಿನ ನಂತರ ಧ್ಯಾನಪೀಠದ ಸೇವಾ ಸಿಬ್ಬಂದಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಈ ಎಚ್ಚರಿಕೆಯನ್ನು |
| |
| ಹರಿಯವರಿಗೆ ಆಹಿತಾನಲ ನುಡಿನಮನ |
“ಅಮೆರಿಕನ್ನಡದ ಹರಿಯವ್ರು ಹೋದ್ರು ಎಂದೆನಬೇಡಿಹೋದ್ರೂ ಇಲ್ಲೇ ಕುಂತವ್ರೆ ಪುಣ್ಯಾತ್ಮರುಬಿತ್ತಿ ಹೋಗವ್ರೆ ಇಲ್ಲಿ ಕನ್ನಡವಾ”ಇದು ನನ್ನ ಮನಸ್ಸಿನಲ್ಲಿ ಮೂಡಿ ಬಂದ ಭಾವನೆ, ಹರಿಹರೇಶ್ವರರ ನಿಧನ ವಾರ್ತೆ ಕೇಳಿ. ಅಂದು ಗೆಳೆಯ ಶ್ರೀನಿವಾಸ ಭಟ್ಟರು ದೂರವಾಣಿಯಲ್ಲಿ ನನಗೆ ಹರಿಯವರ ನಿಧನದ ವಾರ್ತೆ ಮುಟ್ಟಿಸಿದಾಗ ಡಾ.ಪಿ.ಕೆ.ರಾಜಶೇಖರ ಅವರು ಸಂಪಾದಿಸಿದ ‘ಜನಪದ ಮಹಾಭಾರತ”ವನ್ನು ಓದುತ್ತಿದ್ದೆ. ಆ ಗ್ರಂಥವನ್ನು ಹರಿಹರೇಶ್ವರರು ನಾನು ಮೈಸೂರಿನಲ್ಲಿ ಸರಸ್ವತೀಪುರದ |
| |
| ನೆರೆ ಪರಿಹಾರ ನಿಧಿಗೆ ಅಕ್ಕ ಅಳಿಲು ಕಾಣಿಕೆ |
ಉತ್ತರ ಕರ್ನಾಟಕದಲ್ಲಿ 2009ರಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಕಂಗೆಟ್ಟ ಜನರ ನೆರವಿಗೆ ಧನ, ಧಾನ್ಯ, ವಸ್ತ್ರ, ವಾಸಗೃಹಗಳ ಮಹಾಪೂರ ಹರಿದುಬಂದುದು ನಿಮಗೆ ಗೊತ್ತಿದೆ. ನೆರವುಗಳ ಈ ಪ್ರವಾಹಕ್ಕೆ ಅನಿವಾಸಿ ಕನ್ನಡಿಗರ ಪರವಾಗಿ ಅಕ್ಕ ತನ್ನ ಅಳಿಲು ಕಾಣಿಕೆಯನ್ನು ಸಲ್ಲಿಸಿದೆ. ಕರ್ನಾಟಕ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಅಕ್ಕ ವತಿಯಿಂದ ಇತ್ತೀಚೆಗೆ 25 ಲಕ್ಷ ರೂಪಾಯಿ ನಿಧಿ |
| |
| ಪಾಕ್ ನಲ್ಲಿ ವಿಮಾನ ಅಪಘಾತ : 155 ಸಾವು |
ಇಸ್ಲಾಮಾಬಾದ್, ಜು. 28 : ಹವಾಮಾನ ವೈಪರೀತ್ಯದಿಂದ ಪಾಕಿಸ್ತಾನದ ದೇಶಿಯ ವಿಮಾನವೊಂದು ಇಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿರುವುದು ವರದಿಯಾಗಿದೆ. ವಿಮಾನದಲ್ಲಿದ್ದ 152 ಜನರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಸ್ಲಾಮಾಬಾದ್ ಗೆ ಸಮೀಪ ಇರುವ ಗುಡ್ಡಗಾಡು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ತೀವ್ರ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಈ ಅವಘಡ ನಡೆದಿದೆ. ಹವಾಮಾನ ವೈಪರೀತ್ಯದಿಂದಲೇ |
| |
| ಸುವರ್ಣದಲ್ಲಿ ನೋಡಿ ಎಲ್ಲರಂತಲ್ಲ ನಮ್ಮ ರಾಜಿ |
'ಲಕುಮಿ 'ಧಾರಾವಾಹಿಯ ಮೂಲಕ ಹಿರಿತೆರೆಯ ನಿರ್ದೇಶಕ ಪ್ರಕಾಶ್ ಕಿರುತೆರೆಗೆ ಕಾಲಿಟ್ಟ ಬೆನ್ನಲ್ಲೇ "ಎಲ್ಲರಂತಲ್ಲ ನಮ್ಮ ರಾಜಿ" ಎನ್ನುತ್ತಾ 'ಹೌಸ್ಫುಲ್' ಸಿನಿಮಾ ನಿರ್ದೇಶಕ ಹೇಮಂತ್ ಹೆಗಡೆ ಕನ್ನಡಿಗರ ಮನಗೆಲ್ಲಲು ಬರುತ್ತಿದ್ದಾರೆ. ಸುವರ್ಣ ವಾಹಿನಿಯಲ್ಲಿ ಆಗಸ್ಟ್ 2 ರಿಂದ ಶೀರ್ಷಿಕಾ ಕಾಸರವಳ್ಳಿ 'ರಾಜಿ 'ಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಮ್ಮ ರಾಜಿ ಕಥೆ : ಸಣ್ಣ ಊರಿನವಳಾದ, ನೋಡಲು ಅಷ್ಟೇನು |
| |
| ಬಾರ್ ಗರ್ಲ್ಸ್ ಗೆ ತುಂಡುಡುಗೆ ಏಕೆ ? |
ಬೆಂಗಳೂರು, ಜು. 28 : ಬಾರ್ ಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ವಸ್ತ್ರ ಸಂಹಿತೆ ಜಾರಿಗೆ ತರುವ ನಿರ್ಧಾರದಿಂದ ಹಿಂದೆ ಸರಿದಿರುವ ಬೆಂಗಳೂರು ಪೊಲೀಸರು ಇದಕ್ಕೆ ಬದಲಾಗಿ ಸಭ್ಯ ಉಡುಪು ಕಡ್ಡಾಯ ಮಾಡಿದ್ದಾರೆ. ಮದ್ಯ ಮಾರಾಟ ಮಾಲೀಕರ ಸಂಘದ ವಿರೋಧದ ನಡುವೆಯೂ ಬಾರ್ ಗರ್ಲ್ಸ್ ಗೆ ಡ್ರೆಸ್ ಕೋಡ್ ಕಡ್ಡಾಯ ಮಾಡಲು ಸರಕಾರ ಹಸಿರು ನಿಶಾನೆ |
| |
| ಅನೈತಿಕ ಸಂಬಂಧ ಶಂಕೆ, ಪತ್ನಿಯನ್ನು ಹತ್ಯೆಗೈದ ಪತಿ |
ಬೆಂಗಳೂರು, ಜು.28: ಪತ್ನಿ ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಸಂಶಯಗೊಂಡ ಪತಿರಾಯನೊಬ್ಬ ಆಕೆಯನ್ನು ಬರ್ಬರವಾಗಿ ಹತ್ಯೆಗೈದು ಕೂಡಲೇ, ಕೊಲೆಗೆ ಬಳಸಲಾದ ಆಯುಧದೊಂದಿಗೆ ಪೊಲೀಸರಿಗೆ ಶರಣಾದ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.ರಾಮಕೃಷ್ಣಯ್ಯ ಲೇಔಟ್ 3ನೇ ಕ್ರಾಸ್ ನಿವಾಸಿ ನವ್ಯಾ(22)ಮೃತಪಟ್ಟವಳು.ಈಕೆಯ ಪತಿ ಶೇಖರ ಜ್ಞಾನಭಾರತಿ ಪೊಲೀಸ್ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ. ಹಿನ್ನೆಲೆ: |
| |
| ಕಾವೇರಿ ತವರಲ್ಲಿ ಮುಂಗಾರು ಮಳೆಯಲ್ಲಿ.. |
ಮಡಿಕೇರಿ, ಜು.28: ಕಾವೇರಿ ತವರು ತಲಕಾವೇರಿ ಹಾಗೂ ಭಾಗಮಂಡಲದಲ್ಲೀಗ ವರ್ಷಧಾರೆಯ ಆರ್ಭಟ. ಕಾವೇರಿ ತನ್ನ ರೌದ್ರಾವತಾರ ತಾಳಿದ್ದರಿಂದಾಗಿ ನಿನ್ನೆ ರಾತ್ರಿಯಿಂದ ಕನ್ನಿಕೆ, ಕಾವೇರಿ, ಸುಜ್ಯೋತಿ ನದಿಗಳ ಸಂಗಮ ಕ್ಷೇತ್ರ ಭಾಗಮಂಡಲ ಜಲಾವೃತವಾಗುವುದರೊಂದಿಗೆ ವಾಹನ, ಜನ ಸಂಪರ್ಕವನ್ನು ಕಡಿದು ಕೊಂಡಿದೆ.ಕಳೆದರೆಡು ದಿನಗಳಿಂದ ತಲಕಾವೇರಿ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು ಈ |
| |
| ಎಸ್ ವೈ ಖುರೇಶಿ ಮುಖ್ಯ ಚುನಾವಣಾ ಆಯುಕ್ತ |
ನವದೆಹಲಿ, ಜು. 28 : ಕೇಂದ್ರ ಕಾನೂನು ಸಚಿವಾಲಯ ಶಹಾಬುದ್ದೀನ್ ಯಾಕೂಬ್ ಖುರೇಶಿ (ಎಸ್ ವೈ ಖುರೇಶಿ) ಅವರನ್ನು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಿಸಿ ಆದೇಶ ಹೊರಡಿಸಿದೆ. ಸದ್ಯ ಕೇಂದ್ರ ಚುನಾವಣಾ ಮುಖ್ಯ ಚುನಾವಣಾ ಆಯುಕ್ತರಾಗಿರುವ ನವೀನ ಚಾವ್ಲಾ ಅವರು ಗುರುವಾರ ನಿವೃತ್ತಿಯಾಗಲಿದ್ದಾರೆ. ಎಸ್ ವೈ ಖುರೇಶಿ ಅವರು ಜು.30 ರಿಂದ ಮುಖ್ಯ |
| |
| ಅದಿರು ಸಾಗಣೆ ಪರ್ಮಿಟ್ ರದ್ದು : ಯಡಿಯೂರಪ್ಪ |
ಬೆಂಗಳೂರು, ಜು. 28 : ರಾಜ್ಯದಿಂದ ಅದಿರು ರಫ್ತು ತಡೆಗಟ್ಟಲು ಬಿಗಿ ಕ್ರಮಕೈಗೊಳ್ಳಲಾಗಿದ್ದು, ಅದಿರು ಸಾಗಣೆಗೆ ನೀಡಲಾದ ಪರ್ಮಿಟ್ ಗಳನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ನಗರದಲ್ಲಿರುವ ಚಿತ್ರಕಲಾ ಪರಿಷತ್ ನಲ್ಲಿ ಹೇಮಂತ್ ಮಿಶ್ರಾ ಅವರ ಮಹಾಕುಂಭ-2010 ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಅಕ್ರಮ ಗಣಿಗಾರಿಕೆ ಹಾಗೂ ಅದಿರು |
| |
| ಸೌದಿ : ಹೊಟ್ಟೆಗೆ ಹೊಡೆದ ಮುಸ್ಲಿಂ ಮೌಲ್ವಿಗಳು |
ದುಬೈ, ಜು. 27 : ದಕ್ಷಿಣ ಕನ್ನಡ ಮತ್ತು ಕೇರಳದ ಬಹುಭಾಗದ ಜನರ ನಿದ್ದೆಗೆಡಿಸುವ ನಿರ್ಧಾರವನ್ನು ಸೌದಿ ಅರೇಬಿಯಾದ ಮುಸ್ಲಿಂ ಮೌಲ್ವಿಗಳು ತೆಗೆದುಕೊಂಡಿದ್ದಾರೆ. ಸೌದಿಯಲ್ಲಿ ಮನೆಗೆಲಸಕ್ಕೆ ಮುಸ್ಲಿಂ ಮಹಿಳೆಯರನ್ನು ಮಾತ್ರ ನೇಮಿಸಿಕೊಳ್ಳಬೇಕು. ಹಿಂದೂ ಇಲ್ಲವೇ ಕ್ರಿಶ್ಚಿಯನ್ನರನ್ನು ನೇಮಿಸಿಕೊಳ್ಳಬಾರದು ಎಂಬ ಸಂದೇಶವನ್ನು ಮುಸ್ಲಿಂ ಮುಖಂಡರು ಹೊರಡಿಸಿದ್ದು ಇದಕ್ಕೆ ಕಾರಣವಾಗಿದೆ. ಸೌದಿಯಲ್ಲಿ ಮುಸ್ಲಿಂ ಹೆಣ್ಣುಮಕ್ಕಳನ್ನು ಮಾತ್ರ ಮನೆಗೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. |
| |
| ಶಿವಮೊಗ್ಗದಲ್ಲಿ ಬ್ರಿಟನ್ ಹೊರಗುತ್ತಿಗೆ ಕೇಂದ್ರ ನಿರ್ಮಾಣ |
ಬೆಂಗಳೂರು, ಜು. 27 : ಭಾರತಕ್ಕೆ ಪ್ರಥಮ ಬಾರಿಗೆ ಭೇಟಿ ನೀಡುತ್ತಿರುವ ಬ್ರಿಟಿಷ್ ಪ್ರಧಾನಿ ಡೆವಿಡ್ ಕ್ಯಾಮರಾನ್ ಅವರು ಜು.28ರಂದು ಬುಧವಾರ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.ಎರಡು ದಿನಗಳ ಮಟ್ಟಿಗೆ ಭೇಟಿ ನೀಡಲಿರುವ ಡೆವಿಡ್, ಇಂದು ಬೆಂಗಳೂರಿಗೆ ಆಗಮಿಸಲಿದ್ದು, ರಾಜ್ಯಪಾಲ ಎಚ್ಆರ್ ಭಾರದ್ವಾಜ್, ಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಕಂಪನಿ ಇನ್ಫೋಸಿಸ್ ಮತ್ತು ಎಚ್ಎಎಲ್ ಗಳಿಗೆ |
| |
| ರಾಜೇಂದ್ರಸಿಂಗ್ ಬಾಬು ಮನೆ ಹರಾಜಿಗೆ ತಡೆ |
ಚಿತ್ರ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರ ಆರ್ ಟಿ ನಗರ ಮನೆ ಹರಾಜು ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 2007ರಲ್ಲಿ ರಾಜೇಂದ್ರ ಸಿಂಗ್ ಬಾಬು ಅವರು ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ರು.1.5 ಕೋಟಿ ಸಾಲ ಪಡೆದಿದ್ದರು. ಸಾಲದ ಕಂತನ್ನು ಪಾವತಿಸದ ಕಾರಣ ಬ್ಯಾಂಕ್ ಅವರ ಮನೆ ಹರಾಜಿಗೆ ಕ್ರಮ ಕೈಗೊಂಡಿತ್ತು.ಈ |
| |
| ಪ್ರಿಯಾಂಕಾಳನ್ನು ವಂಚಿಸಿದ್ದ ಆನಂದನಿಗೆ ಜಾಮೀನು |
ಬೆಂಗಳೂರು, ಜು.27: ನಂದಿನಿ ಲೇಔಟ್ ನಿವಾಸಿ ಪ್ರಿಯಾಂಕಾಳನ್ನು ಪ್ರೀತಿಸಿ ವಂಚನೆ ಮಾಡಿದ ಆರೋಪ ಹೊತ್ತಿದ್ದ ಆನಂದ್ ಗೆ ಹೈಕೋರ್ಟ್ ಇಂದು ಷರತ್ತುಬದ್ಧ ಜಾಮೀನು ನೀಡಿದೆ. ಆನಂದ್ ಕಳೆದ ಎಂಟು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದರು.ಇಬ್ಬರು ಸ್ಥಳೀಯ ವ್ಯಕ್ತಿಗಳ ಗ್ಯಾರಂಟಿ, 30 ಸಾವಿರ ರು, ಷ್ಯೂರಿಟಿ ಪಡೆದು ನ್ಯಾಯಮೂರ್ತಿ ಆನಂದ್ ಅವರಿದ್ದ ಏಕಸದಸ್ಯ ಪೀಠ ಆರೋಪಿ ಆನಂದ್ |
| |
| ಕಾರ್ ಕೀ ಬದಲಿಗೆ ಐ ಫೋನ್ ಬಳಸಿ |
ನ್ಯೂಯಾರ್ಕ್ , ಜು.27:ಕಾರ್ ಕೀ ಬಳಸದೇ ಐ ಫೋನ್ ಮೂಲಕ ಕಾರನ್ನು ಚಾಲನೆ ಮಾಡಲು ಸಾದ್ಯವೇ? ಬಹುಶಃ ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಮಾತ್ರ ಸಾಧ್ಯ ಎನ್ನುತ್ತಿದೀರಾ? ತಾಳಿ, ಇನ್ನು ಕೆಲವೇ ತಿಂಗಳುಗಳಲ್ಲಿ ಕೀ ಇಲ್ಲದೆ ಐ ಫೋನ್ ಬಳಸಿ ಚಾಲನೆ ಮಾಡಬಹುದಾದ ಕಾರನ್ನು ಜನರಲ್ ಮೋಟಾರ್ಸ್ |
| |
| ಅಕ್ಕ ನೆನಪಿಗಾಗಿ ಲಹರಿ ಸಂಗೀತ ಸುಧೆ |
ಈ ಬಾರಿಯ ಅಕ್ಕ ಸಮ್ಮೇಳನ ಹತ್ತು ಹಲವು ವಿಶೇಷತೆಗಳಿಂದ ಕೂಡಿದೆ. ನ್ಯೂಜೆರ್ಸಿಯಲ್ಲಿ ನಡೆಯಲಿರುವ ಕನ್ನಡಿಗರ ಜಾತ್ರೆಯಲ್ಲಿ ಜೇನಿನ ಹೊಳೆಯೋ ಹಾಲಿನ ಮಳೆಯೊ ಎಂಬಂತೆ ಸಂಗೀತ ಸುಧೆ ಹರಿಯಲಿದೆ. ಸೆಪ್ಟೆಂಬರ್ 3, 4 ಹಾಗೂ 5 ರಂದು ನ್ಯೂಜೆರ್ಸಿಯ ಬೃಂದಾವನ ಕನ್ನಡ ಕೂಟದ ಅಂಗಳದಲ್ಲಿ ನಡೆಯಲಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕೋಗಿಲೆಗಳ ಕಲರವ ಕೇಳಿಬರಲಿದೆ. ಅಕ್ಕ |
| |
| ಕೇರಳ : ಮುಸ್ಲಿಂ ರಾಜ್ಯವಾಗಿಸಲು ಪಿಎಫ್ಐ ಹುನ್ನಾರ |
ತಿರುವನಂತಪುರಂ, ಜು. 27 : ಮುಂದಿನ 20 ವರ್ಷಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆ ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡಲು ಹುನ್ನಾರ ನಡೆಸುತ್ತಿದೆ ಎಂಬ ವಿವಾದಾತ್ಮಕ ಹೇಳಿಕೆಯೊಂದನ್ನು ಕೇರಳ ಮುಖ್ಯಮಂತ್ರಿ ವಿ ಎಸ್ ಅಚ್ಯುತಾನಂದನ್ ನೀಡಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿ ಪೈಗಂಬರರನ್ನು ಅವಮಾನ ಮಾಡಿದ ಎನ್ನುವ ಕಾರಣಕ್ಕೆ ಮುಸ್ಲಿಂ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ |
| |
| ಹರಿ ನಿಧನಕ್ಕೆ ಸಂತಾಪಗಳ ಸುರಿಮಳೆ |
ಬೆಂಗಳೂರು, ಜುಲೈ 27 : ವಿಶ್ವಕನ್ನಡಿಗ ಶಿಕಾರಿಪುರ ಹರಿಹರೇಶ್ವರ ಅವರ ನಿಧನಕ್ಕೆ ಪಂಡಿತರು, ಪಾಮರರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ. ನಾನಾ ಕನ್ನಡ ಸಂಘ ಸಂಸ್ಥೆಗಳು ಹರಿ ಅವರ ಕನ್ನಡ ಸೇವೆಯನ್ನು ನೆನೆಸಿಕೊಂಡಿವೆ. ಜಗತ್ತಿನ ಮೂಲೆಮೂಲೆಗಳಿಂದ ಸಂತಾಪ ಸೂಚಕ ಸಂದೇಶಗಳು ದಟ್ಸ್ ಕನ್ನಡ ಪತ್ರಿಕಾ ಕಚೇರಿ ತಲುಪುತ್ತಿವೆ.ಸಾಹಿತಿ, ಪತ್ರಕರ್ತ ಮತ್ತು ಕನ್ನಡ ನುಡಿ ಸೇವಕರಾಗಿದ್ದ ಹರಿಹರೇಶ್ವರ ಅವರು ಜುಲೈ |
| |
| ವಿಶ್ವಸಂಸ್ಥೆ ಪ್ರವೇಶಿಸಿದ ಕನ್ನಡಿಗ ಕೋನಾರ್ಕ್ |
ಮಂಗಳೂರು, ಜು. 27 : ಗುಜರಾತ್ ನ್ಯಾಷನಲ್ ಕಾನೂನು ವಿಶ್ವವಿದ್ಯಾಲಯದ ಕಾನೂನು ಪದವೀಧರ ದಕ್ಷಿಣ ಕನ್ನಡದ ಕೋನಾರ್ಕ್ ರೈ ಅವರು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಪರಿಸರ ಕಾನೂನು ವಿಭಾಗಕ್ಕೆ ನಿಯುಕ್ತರಾಗಿದ್ದಾರೆ. ಸ್ವಿಜರ್ ಲ್ಯಾಂಡ್ ನ ಜಿನೇವಾದಲ್ಲಿರುವ ವಿಶ್ವಸಂಸ್ಥೆ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನಿವೃತ್ತ ಅಧಿಕಾರಿ ಕೆ ಪ್ರಮೋದ್ ಕೋನಾರ್ಕ್ ರೈ ಅವರ ಮಗನಾಗಿರುವ ಕೋನಾರ್ಕ್ ರೈ ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ |
| |
| ಅಡುಗೆ ಮನೆಗೆ ಹೊಸ ಭಾಷ್ಯ ಬರೆದ ಟಿಟಿಕೆ |
ಭಾರತದ ಅಡುಗೆಮನೆಯಲ್ಲಿ ಈಗಾಗಲೇ ಜನಪ್ರಿಯತೆಗಳಿಸಿ, ಹೆಂಗಳೆಯರ ಮನಗೆದ್ದಿರುವ ಟಿಟಿಕೆ ಪ್ರೆಸ್ಟೀಜ್ ಕುಕ್ಕರ್ ಗಳು ಈಗ ಹೊಸ ರೂಪದಲ್ಲಿ ಅಡುಗೆಮನೆ ಅಲಂಕರಿಸಲಿವೆ. ಸೇಬು(ಆಪಲ್) ಹಣ್ಣಿನಾಕಾರದಲ್ಲಿ ಬಣ್ಣ ಬಣ್ಣದ ಪ್ರೆಷರ್ ಕುಕ್ಕರ್ಗಳನ್ನು ಟಿಟಿಕೆ ಹೊರ ತಂದಿದ್ದು, ಮಾರ್ಡನ್ ಕಿಚನ್ ನ ಖಾಯಂ ಪರಿಕರವಾಗುವ ಎಲ್ಲ ಲಕ್ಷಣಗಳನ್ನು ಹೊಂದಿವೆ. ಸಣ್ಣ ಗೂಡಿನಂತಿರುವ ಅಡುಗೆ ಮನೆಯಿಂದ ಹಿಡಿದು ಓಪನ್ ಕಿಚನ್, ಮಾರ್ಡನ್ ಕಿಚನ್ |
| |
| ಕಿರುತೆರೆಯ ತಿರುಳಿಲ್ಲದ ಮಾತುಗಾರರಿವರು |
ಬೆರಳೆಣಿಕೆಯಷ್ಟು ಮಂದಿಯನ್ನು ಹೊರತುಪಡಿಸಿದರೆ ಕನ್ನಡದ ಕಿರುತೆರೆ ವಾಹಿನಿಗಳಲ್ಲಿ ವಿವಿಧ ಸಂದರ್ಶನಗಳನ್ನು ತೆಗೆದುಕೊಳ್ಳುವವರು ಹಾಗೂ ಚರ್ಚೆಗಳನ್ನು ನಡೆಸಿಕೊಡುವವರು ತಿರುಳಿಲ್ಲದ ಮಾತುಗಾರರಂತೆ ಕಂಡುಬರುತ್ತಾರೆ. ಸಾಮಾಜಿಕ, ಸಾಹಿತ್ಯಿಕ, ಆಧ್ಯಾತ್ಮಿಕ, ಆರೋಗ್ಯಸಂಬಂಧಿ, ಸಂಗೀತಸಂಬಂಧಿ ವಿಷಯಗಳ ಬಗ್ಗೆ ವಿದ್ವಾಂಸರ ಸಂದರ್ಶನ ತೆಗೆದುಕೊಳ್ಳುವಾಗ ಈ ಮಾತುಗಾರರು ಕಂಠಪಾಠದ ವಾಕ್ಯಗಳನ್ನು ಒಪ್ಪಿಸುವಲ್ಲೇ ಸುಸ್ತಾಗುತ್ತಾರೆ. ’ಹೊಸ ರುಚಿ’, ’ಹಳೆ ತಿಂಡಿ’ಯಂಥ ಕಾರ್ಯಕ್ರಮಗಳಲ್ಲಿವರು ನಿರರ್ಥಕ ಉದ್ಗಾರಗಳಲ್ಲೇ ಕಾಲ ಕಳೆಯುತ್ತಾರೆ. ರಾಜಕಾರಣಿಗಳ |
| |
| ಪೊಲೀಸ್ ಬಾತ್ಮೀದಾರೆ ಕುಖ್ಯಾತ ಕಳ್ಳನ ಪತ್ನಿ |
ಹಾಸನ, ಜು. 27 : ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಬಾತ್ಮೀದಾರಿಣಿಯೊಬ್ಬಳು ಡಕಾಯಿತರ ತಂಡದ ನಾಯಕನನ್ನೇ ಮದುವೆಯಾಗಿರುವ ಅಚ್ಚರಿಯ ಘಟನೆ ನಗರದ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಶಿವಮೂಗ್ಗ ಜಿಲ್ಲೆ ಸಾಗರದ ಶಿವಶಂಕರ(29) ಎಂಬಾತ ಕುಖ್ಯಾತ ಕಳ್ಳ. ಪಾರ್ವತಿ ಎಂಬಾಕೆ ಕಳ್ಳ ಶಿವಶಂಕರನನ್ನು ವರಿಸಿದ ಮಹಾಕಳ್ಳಿ. ಶಿವಶಂಕರ ಕಾರವಾರ, ಶಿವಮೂಗ್ಗ, ಭಟ್ಕಳ, ಗೋವಾ ಮತ್ತಿತರ |
| |
| ಹೆಣವಾಗಿ ಹೋದಳು ಮಾಜಿ ಬ್ಲೂ ಫಿಲಂ ಸ್ಟಾರ್ |
ಇಪ್ಪಾತ್ತಾರರ ಹರೆಯದ ಯುವಕನೊಬ್ಬ ಮಾಜಿ ಬ್ಲೂ ಫಿಲಂ ತಾರೆಯೊಬ್ಬಳನ್ನು ಹೂಕುಂಡದಿಂದ ಹೊಡೆದು ಬಳಿಕ ಆಕೆಯ ಕತ್ತುಕೊಯ್ದು ಹತ್ಯೆ ಮಾಡಿದ್ದಾನೆ. ಲಂಡನ್ ಹೊರವಲಯದಲ್ಲಿರುವ ಮನೆಯಲ್ಲಿ ನಡೆದಿರುವ ಈ ಘಟನೆಯನ್ನು 'ದಿ ಸನ್' ಪತ್ರಿಕೆ ವರದಿ ಮಾಡಿದೆ. ಮೃತಪಟ್ಟ ಬ್ಲೂ ಫಿಲಂ ತಾರೆಯನ್ನು ಸವನ್ನಾ ಗೋಲ್ಡ್ (26) ಎಂದು ಗುರುತಿಸಲಾಗಿದೆ. ಲಂಡನ್ ನ ಲಾಂಬೆತ್ |
| |
| ಅಂಧತ್ವವನ್ನು ಮೆಟ್ಟಿ ನಿಂತ ದರ್ಜಿ ರುದ್ರಾಚಾರಿ |
ತನ್ನೆರಡು ಕಣ್ಣುಗಳನ್ನು ಕಳೆದುಕೊಂಡಿರುವುದರಿಂದ ಕಳೆದ ಇಪ್ಪತ್ತಾರು ವರ್ಷಗಳಿಂದ ಅವರಿಗೆ ಈ ಜಗತ್ತು ಕತ್ತಲೆಯಾಗಿಯೇ ಕಾಣುತ್ತಿದೆ. ಹಾಗೆಂದು ಅವರು ತನ್ನ ಬದುಕನ್ನು ಮಾತ್ರ ಕತ್ತಲೆ ಮಾಡಿಕೊಂಡಿಲ್ಲ. ಕಣ್ಣು ಕುರುಡಾದರೂ ಇವತ್ತು ಇತರೆ ಟೈಲರ್ಗಳು ನಾಚುವಂತೆ ತನ್ನ ಕೈಚಳಕದಿಂದ ಬಟ್ಟೆ ಹೊಲಿಯುವುದರ ಮೂಲಕ ಬೇರೆಯವರಿಗೆ ಹೊರೆಯಾಗದೆ ತಮ್ಮ ಬದುಕಿನ ಬಂಡಿಯನ್ನು ತಾವೇ ಎಳೆಯುತ್ತಿದ್ದಾರೆ.ಕೈ, ಕಾಲು, ಕಣ್ಣು ಎಲ್ಲವೂ ಚೆನ್ನಾಗಿದ್ದು, |
| |
| ಅಮೆರಿಕಾ ಬಾನುಲಿಯಲ್ಲಿ ಶಾಮ್ ಸಂದರ್ಶನ |
ಕ್ಯಾಲಿಫೋರ್ನಿಯ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಕನ್ನಡ ಬಾನುಲಿಯಲ್ಲಿ ಪ್ರಸಾರವಾಗುವ ಈ ತಿಂಗಳ ಕಾರ್ಯಕ್ರಮ 'ಸಂಪಾದಕರೊಂದಿಗೆ ಸಂದರ್ಶನ'. ಸಂದರ್ಶನದಲ್ಲಿ ಭಾಗವಹಿಸುವವರು ದಟ್ಸ್ ಕನ್ನಡ ಅಂತರ್ ಜಾಲ ಪತ್ರಿಕೆಯ ಸಂಪಾದಕ ಎಸ್ ಕೆ.ಶಾಮಸುಂದರ. ಸಂದರ್ಶಿಸುವವರು ಮಧುಕಾಂತ್ ಕೃಷ್ಣಮೂರ್ತಿ. ಅಮೆರಿಕಾದಲ್ಲಿ ಬೆಳಗಿನ ಹೊತ್ತು ಮತ್ತು ಭಾರತದಲ್ಲಿ ರಾತ್ರಿ ಹೊತ್ತು ಪ್ರಸಾರವಾಗುವ ಬಾನುಲಿ ಕಾರ್ಯಕ್ರಮದ ವಿವರಗಳು ಇಂತಿವೆ.* ದಿನಾಂಕ: 2010 |
| |
| ಟ್ರಾನ್ಸ್ ಜೆಂಡರ್ ಗಳಿಗೆ ಪಿಜಿ ಸೀಟು ಮೀಸಲು |
ಬೆಂಗಳೂರು, ಜು. 27 : ಲೈಂಗಿಕ ಅಲ್ಪಸಂಖ್ಯಾತರಿಗೆ(ಟ್ರಾನ್ಸ್ ಜೆಂಡರ್) ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯ ಮಹತ್ವದ ನಿರ್ಧಾರ ಕೈಗೊಂಡಿದ್ದು, ಟ್ರಾನ್ಸ್ ಜೆಂಡರ್ ರಿಗೆ ಸ್ನಾತಕೋತ್ತರ ಪದವಿಯ ಪ್ರತಿ ಕೋರ್ಸ್ ನಲ್ಲೂ ಒಂದು ಸೀಟು ಮೀಸಲಿಡಲು ಶೈಕ್ಷಣಿಕ ಪರಿಷತ್ ತೀರ್ಮಾನಿಸಿದೆ. ಲೈಂಗಿಕ ಅಲ್ಪಸಂಖ್ಯಾತರಿಗೂ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಆಶಯದಿಂದ ವಿಶ್ವವಿದ್ಯಾಲಯಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ |
| |
| ಯಡ್ಡಿ ಸ್ವಲ್ಪ ಪುರುಷತ್ವ ಬೆಳೆಸಿಕೊಳ್ಳಿ:ಇಬ್ರಾಹಿಂ |
ನೆಲಮಂಗಲ, ಜು 27: ಅಕ್ರಮ ಗಣಿಗಾರಿಕೆ ವಿರುದ್ದ ಸರಕಾರ ಮತ್ತು ವಿರೋಧ ಪಕ್ಷಗಳ ನಡುವಣ ಆರೋಪ ಪ್ರತ್ಯಾರೋಪ ತಾರಕಕ್ಕೇರಿದೆ. ಮಾನ್ಯ ಮುಖ್ಯಮಂತ್ರಿಗಳೇ, ಸಿದ್ದಗಂಗಾ ಮಠಕ್ಕೆ ಹೋಗಿ ಸ್ನಾನ ಮಾಡಿ ಪಾಪ ತೊಳ್ಕೋಳ್ಳಿ, ಹಾಗೇ ಸ್ವಲ್ಪ ಪುರುಷತ್ವವನ್ನೂ ಪಡ್ಕೊಂಡು ಬನ್ನಿ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಮ್ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.ಪಾದಯಾತ್ರೆಯ ಎರಡನೇ ದಿನವಾದ ಸೋಮವಾರ |
| |
| ರಾಜ್ಯದಾದ್ಯಂತ ಪಂತುಲು ಚಲನ ಚಿತ್ರೋತ್ಸವ |
ಕನ್ನಡ ಚಿತ್ರರಂಗದ ಸುವರ್ಣಯುಗದ ಹರಿಕಾರ ಬಿ ಆರ್ ಪಂತುಲು. ಅವರ ಜನ್ಮಶತಮಾನೋತ್ಸವ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಸೋಮವಾರ ಸಂಜೆ ಚಾಲನೆ ನೀಡಿತು. ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಖ್ಯಾತ ಅಭಿನೇತ್ರಿ ಡಾ.ಬಿ ಸರೋಜದೇವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಂತುಲು ಜನ್ಮಶತಮಾನೋತ್ಸವ ಅಂಗವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ(ಕೆಸಿಎ) ರಾಜ್ಯದಾದ್ಯಂತ ಬಿ ಆರ್ ಪಂತುಲು ಚಿತ್ರೋತ್ಸವನ್ನು |
| |
| ಸಿಂಗಾಪುರದಲ್ಲೊಂದು ಕನ್ನಡ ಅಧ್ಯಯನ ಕೇಂದ್ರ |
ಸಿಂಗಾಪುರದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗಳ ಅಭಿವೃದ್ಧಿ ಉದ್ದೇಶದದಿಂದ ಸಿಂಗಾಪುರದ ನವನವೋನ್ಮೇಶಶಾಲಿ ಕರ್ನಾಟಕ ವೈಭವ ಸಂಸ್ಥೆಯು ಕನ್ನಡ ಅಧ್ಯಯನ ಕೇಂದ್ರ ವನ್ನು ಸ್ಥಾಪಿಸಿದೆ.ಜುಲೈ 17ರಂದು ಈ ಕೇಂದ್ರದ ಉದ್ಘಾಟನೆಯನ್ನು ಗ್ಲೋಬಲ್ ಇಂಡಿಯನ್ ಫೌಂಡೇಶನ್ ಮತ್ತು ಗ್ಲೋಬಲ್ ಇಂಡಿಯನ್ ಇಂಟರ್ನಾಷನಲ್ ಸ್ಕೂಲ್ಸ್ ಸಂಸ್ಥೆಗಳ ಸ್ಥಾಪಕ ಹಾಗೂ ಅಧ್ಯಕ್ಷರಾದ ಅತುಲ್ ತೆಮುರ್ನಿಕರ್ ಅವರು ನೆರವೇರಿಸಿದರು. ಕಾರ್ಯಕ್ರಮ |
| |
| 10 ಬಂದರುಗಳಲ್ಲಿ ಅದಿರು ರಫ್ತು ನಿಷೇಧ |
ನವದೆಹಲಿ, ಜು. 27 : ರಾಜ್ಯದ 10 ಬಂದರುಗಳಿಂದ ಅದಿರು ರಫ್ತು ಸಾಗಣೆಯನ್ನು ನಿಷೇಧಿಸಿ ರಾಜ್ಯ ಸರಕಾರ ಸೋಮವಾರ ಹೊರಡಿಸಿದೆ. ರಾಜ್ಯ ಸರಕಾರದ ಈ ಕ್ರಮ ಮುಂದಿನ ಆದೇಶ ಹೊರಬೀಳುವವರೆಗೂ ಜಾರಿಯಲ್ಲಿರುತ್ತದೆ. ಈ ಮೂಲಕ ಪಾದಯಾತ್ರೆ ಹೊರಟಿರುವ ಕಾಂಗ್ರೆಸ್ ನಾಯಕರಿಗೆ ಮೊದಲನೇ ಏಟು ನೀಡಿದಂತಾಗಿದೆ. ರಾಜ್ಯ ಸರಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸೋಮವಾರ ಈ ಆದೇಶ |
| |
| ಸುಜುಕಿ ಅವಲಂಬನೆ ಮಾರುತಿಗೆ ಹೊಡೆತ |
ನವದೆಹಲಿ, ಜು.27:ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ತನ್ನ ಹೊಸ ಮಾದರಿಯ ಕಾರುಗಳ ತಯಾರಿಕೆಗೆ ಮಾತೃ ಕಂಪೆನಿ ಸುಜುಕಿಯನ್ನೇ ಅವಲಂಬಿಸಿರುವದು ದುಬಾರಿಯಾಗಿ ಪರಿಣಮಿಸಿದೆ. ಕಂಪೆನಿ ಕಳೆದ ಏಪ್ರಿಲ್ - ಜೂನ್ ತ್ರೈಮಾಸಿಕದಲ್ಲಿ ಕಾರುಗಳ ಮಾರಾಟದಲ್ಲಿ ಶೇ.27 ರಷ್ಟು ಏರಿಕೆ ದಾಖಲಿಸಿದ್ದರೂ ನಿವ್ವಳ ಲಾಭದಲ್ಲಿ ಶೇ.20 ರಷ್ಟು ಕುಸಿತ ಅನುಭವಿಸಿದೆ. ಮಾರುತಿಯು ತಂತ್ರಜ್ಞಾನವನ್ನು ಬಳಸಿಕೊಳ್ಳಲು |
| |
| ಬಳ್ಳಾರಿ ಜೈಲಿಗೆ ವೀರಬಾಹು ದುನಿಯಾ ವಿಜಯ್! |
ಇದೇನಿದು ಬಳ್ಳಾರಿ ಜೈಲಿಗೆ ದುನಿಯಾ ವಿಜಯ್. ಅವರೇನು ಅಂತಹ ತಪ್ಪು ಮಾಡಿದ್ದಾರೆ? ಬಳ್ಳಾರಿ ಜೈಲಿಗೆ ಯಾಕೆ ಹೋದರು? ಎಂದು ತಲೆಕೆಡಿಸಿಕೊಳ್ಳದೆ ಮುಂದೆ ಓದಿ. ಎಲ್ಲವೂ ನಿಮಗೇ ಅರ್ಥವಾಗುತ್ತದೆ! ಚಿತ್ರದಲ್ಲಿ ನಾಯಕನದು ಶಾಂತ ಸ್ವಭಾವ. ಯಾರ ತಂಟೆಗೂ ಹೋದವನಲ್ಲ. ತನ್ನಷ್ಟಕ್ಕೆ ತಾನಿರುವಾತ. ಇಂಥ ವ್ಯಕ್ತಿಯ ಮೇಲೆ ಪೊಲೀಸಿನವರ ಕಣ್ಣು ಬೀಳುತ್ತದೆ. ಯಾರೊ ಮಾಡಿದ ಅಪರಾಧ ಈ ವ್ಯಕ್ತಿಯ ಮೇಲೆ |
| |
| ಆಟೋರಿಕ್ಷಾ ಕನಿಷ್ಠ ಪ್ರಯಾಣ ದರ ರು.17 |
ಬೆಂಗಳೂರು, ಜು.27: ಸದ್ಯ ನಿಗದಿಯಾಗಿರುವ ಅಟೋ ಪ್ರಯಣ ದರ ಪರಿಷ್ಕರಿಸುವುದಿಲ್ಲ ಎಂದು ಸಾರಿಗೆ ಸಚಿವ ಅಶೋಕ್ ಸ್ಪಷ್ಟಪಡಿಸಿದ್ದಾರೆ. ಆಟೋ ಸಂಘಟನೆಗಳ ಪದಾಧಿಕಾರಿಗಳೊಡನೆ ಜಿಲ್ಲಾಧಿಕಾರಿ ಎರಡು ಬಾರಿ ಚರ್ಚೆ ನಡೆಸಿ ದರ ನಿಗದಿ ಮಾಡಲಾಗಿದೆ. ಪರಿಷ್ಕೃತ ದರದಂತೆ ಕನಿಷ್ಠ ಪ್ರಯಾಣ ದರವನ್ನು ರು.14ರಿಂದ 17 ರು.ಗೆ ಏರಿಸಲಾಗಿದೆ ಹಾಗೂ ಪ್ರತಿ ಕಿ.ಮೀ. ದರವನ್ನು 9 ರು.ಗೆ ನಿಗದಿಪಡಿಸಲಾಗಿದೆ. |
| |
| ಬಿಎಸ್ಸೆನ್ನೆಲ್ ನಲ್ಲಿ10 ಸಾವಿರ ನೌಕರರ ನೇಮಕ |
ನವದೆಹಲಿ, ಜು. 27: ಸರ್ಕಾರೀ ಸ್ವಾಮ್ಯದ ನಷ್ಟದಲ್ಲಿರುವ ದೂರಸಂಪರ್ಕ ಸೇವಾ ಕಂಪೆನಿ ಬಿಎಸ್ಎನ್ಎಲ್ ಮುಂದಿನ ಎರಡು ವರ್ಷಗಳಲ್ಲಿ ತನ್ನ ಮಾರುಕಟ್ಟೆ ಹಾಗೂ ಮಾರಾಟ ವಿಭಾಗಕ್ಕೆ 10,000 ನೌಕರರನ್ನು ನೇಮಕ ಮಾಡಿಕೊಳ್ಳಲಿದೆ ಎಂದು ನಿಗಮದ ಅದ್ಯಕ್ಷ ಕುಲ್ ದೀಪ್ ಗೋಯೆಲ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು ಇದರಿಂದ ಕಂಪೆನಿಯ ಮಾರಾಟ ಹಾಗೂ |
| |
| ಪಾಕಿಗಳಿಗೆ ಯುಎಸ್ ನೆರವು;ಎಚ್ಚರಿಕೆಯಲ್ಲಿ ಭಾರತ |
ನವದೆಹಲಿ, ಜು.26:ಅಮೆರಿಕ ಇತ್ತೀಚೆಗೆ ಪಾಕಿಸ್ತಾನಕ್ಕೆ ಭಯೋತ್ಪಾದಕರನ್ನು ಮಟ್ಟ ಹಾಕಲು ನೀಡುತ್ತಿರುವ ನೆರವನ್ನು ಭಾರತದ ವಿರುದ್ದ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರ ಹೇಳಿದ್ದು ದೇಶದ ಪ್ರತಿ ಇಂಚು ನೆಲವನ್ನು ರಕ್ಷಿಸಲು ಭದ್ರತಾ ಪಡೆಗಳಿಗೆ ಎಲ್ಲಾ ರೀತಿಯ ನೆರವನ್ನು ಒದಗಿಸುವುದಾಗಿ ಹೇಳಿದೆ. ನವದೆಹಲಿಯಲ್ಲಿ ಕಾರ್ಗಿಲ್ ಯದ್ಧದ 11ನೇ ವರ್ಷಾಚರಣೆಯಾದ 'ವಿಜಯ್ |
| |
| ಪ್ರಾಣಿಗಳಿಗೂ ಚಿತಾಗಾರ, ಬಿಬಿಎಂಪಿ ಹೊಸ ಅವತಾರ |
ಬೆಂಗಳೂರು, ಜು.26: ಬೀದಿ ನಾಯಿಗಳ ಹಾವಳಿಯ ಸದ್ದಡಗಿಸುವಲ್ಲಿ ಸ್ವಲ್ಪಮಟ್ಟಿಗೆ ಯಶ ಕಂಡ ಬಿಬಿಎಂಪಿ, ಈಗ ಸಾಕುಪ್ರಾಣಿಗಳಿಗೂ ಅಂತಿಮ ಸಂಸ್ಕಾರ ನಡೆಸಿ ಆತ್ಮೀಯವಾಗಿ ಅಂತಿಮ ನಮನ ಸಲ್ಲಿಸುವ ಅವಕಾಶ, ಸೌಲಭ್ಯವನ್ನು ನಾಗರೀಕರಿಗೆ ಕಲ್ಪಿಸಲು ಮುಂದಾಗಿದೆ. ಸಾಕುಪ್ರಾಣಿಗಳ ಸಾವಿನ ನೋವಿಗಿಂತ ಅವುಗಳ ಅಂತಿಮ ಸಂಸ್ಕಾರ ನಡೆಸಲು ಸೂಕ್ತ ಸ್ಥಳಾವಕಾಶ ದೊರೆಯದೆ ಮಾಲೀಕರು ಒದ್ದಾಡುವ ಪರಿಸ್ಥಿತಿಗೆ ಇನ್ನೂ ಮುಕ್ತಿ ದೊರೆತ ಹಾಗೆ |
| |
| ಡಾ.ರಾಜ್ ಕಪ್: ಕೋಬ್ರಾಸ್ ಹಲ್ಲು ಕಿತ್ತ ಕಿಚ್ಚ ಸುದೀಪ್ |
ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 'ಡಾ.ರಾಜ್ ಕಪ್' ಪ್ರೇಕ್ಷಕರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ. ಮೊದಲ ಪಂದ್ಯ ಕಿಚ್ಚ 11 Vs ಥ್ರಿಲ್ಲರ್ ಕೋಬ್ರಾಸ್ ಮತ್ತು ಲೆನ್ಸ್ ಕಿಂಗ್ಸ್ Vs ಲೆಜಿಸ್ಲೇಟಿವ್ ಲಯನ್ಸ್ ನಡುವೆ ನಡೆಯಿತು. ರಸವತ್ತಾಗಿ ನಡೆದ ಪಂದ್ಯಗಳು ಪ್ರೇಕ್ಷಕರ ಪಾಲಿಗೆ ಮರೆಯಲಾರದ ಅನುಭವ ನೀಡಿದೆ. ಟಾಸ್ ಗೆದ್ದು ಬ್ಯಾಟ್ ಆಯ್ಕೆ ಮಾಡಿಕೊಂಡ |
| |
| ಇದು ಕಾಂಗ್ರೆಸ್ ಪಕ್ಷದ ಅಂತಿಮ ಯಾತ್ರೆ: ರೆಡ್ಡಿ |
ಬಳ್ಳಾರಿ,ಜು.26: ಕಾಂಗ್ರೆಸ್ ಇಂದು ಆರಂಭಿಸಿರುವ ಪಾದಯಾತ್ರೆ ಆ ಪಕ್ಷದ `ಕೊನೆಯ ಯಾತ್ರೆ' ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಜಿ. ಸೋಮಶೇಖರರೆಡ್ಡಿ ಅವರು ವ್ಯಂಗ್ಯವಾಡಿದ್ದಾರೆ.ಬಳ್ಳಾರಿಯಲ್ಲಿ ಎಸ್ಸಿ - ಎಸ್ಟಿ ಮೆಟ್ರಿಕ್ ಬಾಲಕರ ವಸತಿನಿಯಲವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯದಲ್ಲಿ ಧೂಳೀಪಟ ಆಗಿದೆ. ಪಕ್ಷ ತನ್ನ ಅಸ್ತಿತ್ವ ಮತ್ತು ನೆಲೆಯನ್ನು ಪಡೆಯಲಿಕ್ಕಾಗಿಯೇ ಈ ಯಾತ್ರೆಯನ್ನು ನಡೆಸುತ್ತಿದೆ. ಇದೇ |
| |
| ಸೈಲೆಂಟಾಗಿ ಸೂಪರ್ ಶೂಟಿಂಗ್ ಮುಕ್ತಾಯ |
ಕನ್ನಡ ಚಿತ್ರೋದ್ಯಮದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚಿತ್ರ ಸೂಪರ್. ಸುದೀರ್ಘ ಸಮಯದ ಬಳಿಕ ಉಪೇಂದ್ರ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಈಗಾಗಲೆ ದುಬೈ, ಲಂಡನ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಸಣ್ಣಪುಟ್ಟ ತೇಪೆ ಹಚ್ಚುವ ಕೆಲಸಗಳನ್ನು ಬಿಟ್ಟರೆ ಉಳಿದಂತೆ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ದುಬೈ ಮತ್ತು ಲಂಡನ್ ನ ಸುಂದರ ತಾಣಗಳನ್ನು ಸೆರೆಹಿಡಿದಿದ್ದೇವೆ ಎನ್ನುತ್ತಾರೆ ಛಾಯಾಗ್ರಾಹಕ |
| |
| ಋಷಿ ಪತ್ನಿ ಅಹಲ್ಯೆಯದ್ದು ಫಸ್ಟ್ ಸೆಕ್ಸ್ ಸ್ಕ್ಯಾಂಡಲ್ |
ರಾಮನಗರ, ಜು. 26 : ಗುರುಪೂರ್ಣಿಮೆ ಅಂಗವಾಗಿ ಸೇರಿದ್ದ ಭಕ್ತರಿಗೆ ಪ್ರವಚನ ನೀಡಿದ ನಿತ್ಯಾನಂದ ಹೊಸ ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ಗೌತಮ ಋಷಿಗಳ ಪತ್ನಿ ಸಾಧ್ವಿ ಅಹಲ್ಯೆಯ ಅನುಪಮ ಸೌಂದರ್ಯಕ್ಕೆ ಬೆರಗಾದ ಇಂದ್ರ ಆಕೆಯ ಪ್ರಾತಿವೃತೆಯನ್ನು ಭಂಗಮಾಡಿದ ಪುರಾಣ ಕತೆಯನ್ನು ಉದಾಹರಿಸಿ ಅಹಲ್ಯೆಯದ್ದು ಪ್ರಥಮ ಸೆಕ್ಸ್ ಸ್ಕ್ಯಾಂಡಲ್ ಎಂದು ಬಣ್ಣಿಸಿದ್ದಾರೆ. ತಮ್ಮ ಆಶೀರ್ವಚನದುದ್ದಕ್ಕೂ ತಮ್ಮ ಲೈಂಗಿಕ ಹಗರಣನ್ನೇ ಹಿನ್ನೆಲೆಯಾಗಿಟ್ಟುಕೊಂಡವನಂತೆ |
| |
| ಜನಪ್ರಿಯ ಕಾದಂಬರಿಕಾರ ಭೈರಪ್ಪಗೆ ಶುಭ ಹಾರೈಸಿ |
ಬೆಂಗಳೂರು, ಜು.21: ಕನ್ನಡ ಸಾಹಿತ್ಯ ಲೋಕದಲ್ಲಿ ಇಂದು ಬಹುಚರ್ಚಿತ ಕಾದಂಬರಿ 'ಕವಲು'. ಮಹಿಳಾ ವಿರೋಧಿ, ಬೈರಿಗೆ, ಇದು ಹಳಸಲು ಕಥೆ, ನೈಜತೆಯಿಲ್ಲ, ಸಮಕಾಲೀನವಲ್ಲ ಎಂಬ ಇತ್ಯಾದಿ ಕಾದಂಬರಿ ಕುರಿತ ಟೀಕೆ ಟಿಪ್ಪಣಿಗಳ ನಡುವೆ ಕೂತು ಇಂದು ಭೈರಪ್ಪನವರು ಮೆಲ್ಲಗೆ ಮುಗುಳ್ನಗುತ್ತಿದ್ದಾರೆ. ಒಂದು ದಾಖಲೆಯ ಪ್ರಕಾರ ಇಂದು ಅವರ ಜನ್ಮದಿನ.ಕಾರಂತರನ್ನು ಬಿಟ್ಟರೆ, ಭೈರಪ್ಪನವರನ್ನು ನಗಿಸುವುದು ಭಾರಿ ಕಷ್ಟದ ಕೆಲ್ಸ |
| |
| ಬೆಳ್ಳಿತೆರೆಗೆ ಕಿಂಗ್ ಖಾನ್ ಶಾರುಖ್ ಪುತ್ರ ಆರ್ಯನ್ |
ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ಮಗನನ್ನು ಈಗಲೇ ಬೆಳ್ಳಿತೆರೆಗೆ ಪರಿಚಯಿಸುವುದಿಲ್ಲ ಎಂದಿದ್ದರು. ಅದಕ್ಕೆಲ್ಲಾ ಕಾಲ ಕೂಡಿಬರಬೇಕು. ಸದ್ಯಕ್ಕೆ ನನ್ನ ಮಗ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿ ಮಾಧ್ಯಮಗಳ ಬಾಯಿಗೆ ಬೀಗ ಹಾಕಿದ್ದರು. ಆದರೆ ಈಗ ಸದ್ದಿಲ್ಲದಂತೆ ಬಾಲಿವುಡ್ ಬಾದ್ ಶಾ ತನ್ನ ಪುತ್ರ ಆರ್ಯನ್ (12)ರನ್ನು ಬೆಳ್ಳಿತೆರೆ ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ. ಐಪಿಎಲ್ |
| |
| ಏನ್ ಹುಡ್ಗರೋ ಯಾಕೆ ಹಿಂಗಾಡ್ತಾರೋ ಸಿಗ್ನಲ್ ನಲ್ಲಿ |
"ಹೇ ನಡೀಲೆ, ಪೋಲೀಸು ಯಾರದೋ ಜೊತೆ ಮಾತಾಡ್ತಾಯಿದ್ದಾರೆ, ಯಾವ ಗಾಡೀನು ಬರ್ತಾಯಿಲ್ಲ" ಇನ್ನೂ ರೆಡ್ ಸಿಗ್ನಲ್ ಇದ್ದಿದ್ರೂ ಹೋಗು ಅಂತ ಮಿತ್ರ ಪುಸಲಾಯಿಸುತ್ತಿದ್ದ. "ಗ್ರೀನ್ ಸಿಗ್ನಲ್ ಬರ್ಲಿ ತಾಳು" ಅಂದರೆ, "ಅದೇನ್ ಹೆದರ್ತಿಯೋ ಪೋಲೀಸ್ ಕಂಡ್ರೆ" ಅಂತ ಒಂದೆ ಸಮನೆ ಗೊಣಗುತ್ತಲೆ ಇದ್ದ. ಜೊತೆಗೆ ಹಿಂದುಗಡೆಯಿಂದ ಹಾರ್ನ್ ಬೇರೆ. ಇನ್ನೂ ಗ್ರೀನ್ ಸಿಗ್ನಲ್ ಬರದಿದ್ದರೂ ಅದೇನ್ ಅವಸರ |
| |
| ಸ್ವಾಮೀಜಿಗಳನ್ನು ನಪುಂಸಕರನ್ನಾಗಿ ಮಾಡಿ |
ದಾವಣಗೆರೆ, ಜು. 26 : ಅಜನ್ಮ ಬ್ರಹ್ಮಚರ್ಯ ಎನ್ನುವುದು ಶುದ್ಧ ಸುಳ್ಳು. ವೈಜ್ಞಾನಿಕ ಮತ್ತು ಅಪ್ರಾಕೃತಿಕ. ಯಾವುದೇ ಆರೋಗ್ಯವಂತ ವ್ಯಕ್ತಿಯೂ ಜೀವನಪರ್ಯಂತ ಬ್ರಹ್ಮಚರ್ಯ ಪಾಲಿಸುವುದು ಅಸಾಧ್ಯ. ತಮ್ಮ ಮಠ ಸೇರಿದಂತೆ ಯಾವ ಮಠ, ಅಶ್ರಮದಲ್ಲೂ ಅಜನ್ಮ ಬ್ರಹ್ಮಚರ್ಯ ಎಂಬುದು ಉಳಿದಿದೆಯೇ ? ಹೀಗೆ ನೇರವಾಗಿ ವಿವಾದಾಸ್ಪದ ಪ್ರಶ್ನೆ ಕೇಳಿದ್ದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ. ದಾವಣಗೆರೆಯ |
| |
| ಈ ಪುಸ್ತಕ ದೇಶಭಕ್ತ ಕನ್ನಡಿಗರಿಗೆ ಮಾತ್ರ |
ಭಾರತದ ರಾಷ್ಟ್ರೀಯ ಸಂಗ್ರಾಮದ ಇತಿಹಾಸದಲ್ಲಿ ಕರ್ನಾಟಕದ ಜನಸಾಮಾನ್ಯರ ಕೊಡುಗೆ ಏನೆಂದು ನಮಗೆ ಗೊತ್ತಿದ್ದಿಲ್ಲ. ಜನಸಾಮಾನ್ಯರ ಹೋರಾಟದಲ್ಲಿ ಮಹಿಳೆಯರು ತೋರಿದ ಶಕ್ತಿ ಸಾಹಸಗಳು ನಿರ್ಣಾಯಕವಾಗಿದ್ದವೆಂಬ ವಿವರಗಳನ್ನು ಬಿರಾದರ ಅವರ ಈ ಪುಸ್ತಕ ಕಟ್ಟಿಕೊಡುತ್ತದೆ. ಜನಪದ ವಿದ್ವಾಂಸ, ಸಾಹಿತಿ ಮತ್ತು ವಿಮರ್ಶಕ ಡಾ.ಪುರುಷೋತ್ತಮ ಬಿಳಿಮಲೆಯವರು ಈ ಕೃತಿಗೆ ಬರೆದ ಮುನ್ನುಡಿ ಈ ಕೃತಿ ಯಾಕೆ ಕನ್ನಡಿಗರಿಗೆ ಪ್ರಾಮುಖ್ಯವಾಗುತ್ತದೆ ಎಂಬುದನ್ನು |
| |
| ಇವ ವಿಶ್ವದ ಅತಿ ದೊಡ್ಡ ಹೂ ಮಾರಾಟಗಾರ |
ಹೂವುಗಳ ರಫ್ತು ಇಂದು ಜಗತ್ತಿನ ಅತ್ಯಂತ ದೊಡ್ಡ ಉದ್ಯಮವಾಗಿ ಬೆಳೆದಿದೆ ಹಾಗೂ ಸಾಕಷ್ಟು ಜನ ಯುವ ಉದ್ಯಮಿಗಳನ್ನು ಬೆಳೆಸಿದೆ. ಹೂವುಗಳನ್ನು ನಂಬಿಕೊಂಡ ಯುವಕನೊಬ್ಬ ಇಂದು ಜಾಗತಿಕ ಮಟ್ಟದಲ್ಲಿ ಅಗ್ರಗಣ್ಯ ರಫ್ತು ಸಂಸ್ಥೆಯಾಗಿ ಬೆಳೆದ ಪರಿಯನ್ನು ಇಲ್ಲಿ ಪರಿಚಯಿಸಲಾಗಿದೆ. ಈ ಭಾರತೀಯ ವಿಶ್ವದ ಅತೀ ದೊಡ್ಡ ಗುಲಾಬಿ(ರೋಸ್) ಹೂವುಗಳ ರಫ್ತುದಾರ. ಈತನ ಕಂಪೆನಿ ಇಥಿಯೋಪಿಯಾದಲ್ಲಿ 3000 ಚದರ ಕಿಲೋಮೀಟರ್(ಇದು |
| |
| ಸಿಬಿಐ : ಕಾಂಗ್ರೆಸ್ ಬ್ಯೂರೋ ಆಫ್ ಇನ್ ವೆಸ್ಟಿಗೇಷನ್ ಅಲ್ಲ |
ನವದೆಹಲಿ, ಜು. 26 : ಸಿಬಿಐ ಸ್ವತಂತ್ರ ಸಂಸ್ಥೆಯೇ ಹೊರತು ಕಾಂಗ್ರೆಸ್ ಬ್ಯೂರೋ ಆಫ್ ಇನ್ ವೆಸ್ಟಿಗೇಷನ್ ಅಲ್ಲ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಸೋಹ್ರಾಬುದ್ದಿನ್ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನಕ್ಕೊಳಗಾಗಿರುವ ಗುಜರಾತ್ ನ ಮಾಜಿ ಗೃಹ ಸಚಿವ ಅಮಿತ್ ಶಾ ಪ್ರಕರಣಕ್ಕೆ ಆಕ್ರೋಶಗೊಂಡಿರುವ ಬಿಜೆಪಿ ನಾಯಕರು, ಸೋನಿಯಾ |
| |
| ಭರ್ಜರಿ ಯಶಸ್ಸಿನತ್ತ 'ಎರಡನೆ ಮದುವೆ' |
ಕೃಷ್ಣನ್ ಲವ್ ಸ್ಟೋರಿ ಗೆಲುವಿನ ಪಟ್ಟಿ ಸೇರಿದ ಬೆನ್ನಲ್ಲೇ ಇನ್ನೊಂದು ಚಿತ್ರ ಭರ್ಜರಿ ಗಳಿಕೆ ಗಳಿಸುತ್ತಿದ್ದು ಗಾಂಧಿನಗರ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಅನಂತನಾಗ್, ಸುಹಾಸಿನಿ ಮುಖ್ಯ ಭೂಮಿಕೆಯಲ್ಲಿರುವ 'ಎರಡನೆ ಮದುವೆ' ಚಿತ್ರ 25 ದಿನ ಪೂರೈಸಿದ್ದು, ಚಿತ್ರಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹಾಸ್ಯ ಪ್ರಧಾನವಾಗಿರುವ ಈ ಚಿತ್ರದಲ್ಲಿ ಅನಂತನಾಗ್, ಸುಹಾಸಿನಿ, ಪ್ರೇಂ, ಜೆನ್ನಿಫರ್, ಶರಣ್, ತಾರಾ, |
| |
| 'ಹುಲಿ' ಬಂತು ಹುಡುಗ್ರೆಲ್ಲಾ ಅಲ್ಲೋಲ ಕಲ್ಲೋಲ |
ಕಿಶೋರ್ ಮಿಖ್ಯಭೂಮಿಕೆಯಲ್ಲಿರುವ 'ಹುಲಿ' ಚಿತ್ರಕ್ಕೆ ಸಂಗೀತ ನಿರ್ದೇಶಕ ಅಭಿಮಾನ್ರಾಯ್ ರಚಿಸಿರುವ 'ಅಲ್ಲೋಲ್ಲ ಕಲ್ಲೋಲ್ಲ ಆಗೋದ್ರು ಹುಡುಗ್ರೆಲ್ಲಾ ನೋ ಎಂಟ್ರಿ ಬೋರ್ಡಿಲ್ಲ ಫ್ರೀ ಎಂಟ್ರಿ ಸಿಕ್ತಲ್ಲಾ' ಎಂಬ ಹಾಡು ರಾಕ್ಲೈನ್ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡಿದೆ. ಹಿಮಾನ್ಸಿ, ಆದಿಲೋಕೇಶ್, ರವಿ, ಪ್ರೇಂ ಹಾಗೂ ನೃತ್ಯಗಾರರು ಹರ್ಷ ನೃತ್ಯ ಸಂಯೋಜಿಸಿದ ಈ ಗೀತೆಗೆ ಹೆಜ್ಜೆ ಹಾಕಿದರು. ಕಲಾ ನಿರ್ದೇಶಕ ಇಸ್ಮಾಯಿಲ್ ಈ ಗೀತೆಯ |
| |
| ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಾಧ್ವಿ ಪ್ರಗ್ಯಾ |
ನವದೆಹಲಿ, ಜು.26:ಮಾಲೇಂಗಾವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಕಾ ಪ್ರಕರಣದಡಿ ಜೈಲುಶಿಕ್ಷೆ ಅನುಭವಿಸುತ್ತಿರುವ ಸಾಧ್ವಿ ಪ್ರಗ್ಯಾಸಿಂಗ್ ಇದೀಗ ಜಾಮೀನು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇವರ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ವಿಚಾರಣೆಗೆ ಬರಲಿದೆ.ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್ ಹಾಗೂ ಗ್ಯಾನ್ ಸುಧಾ ಮಿಶ್ರಾ ಅವರನ್ನೊಳಗೊಂಡ ಪೀಠ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ. ಈ ಹಿಂದೆ ಜಾಮೀನು ಕೋರಿ ಪ್ರಗ್ಯಾ ಸಿಂಗ್ |
| |
| ಬುದ್ಧಿವಂತರಿಗೆ ಮಾತ್ರವಲ್ಲ ದಡ್ಡರು ನೋಡಬಹುದು! |
ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿದ್ದ 'ಎ' ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ 'ಎ-2' ಚಿತ್ರ ಬರಲಿದೆ. ಆದರೆ ಈ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿಲ್ಲ.ಆಕ್ಷನ್, ಕಟ್ ಸಹ ಹೇಳುತ್ತಿಲ್ಲ. 'ಎ' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಜಗನ್ನಾಥ್ ಅವರ ಸಹೋದರ ಬಸವರಾಜು 'ಎ-2' ಚಿತ್ರದ ನಿರ್ಮಾಪಕರು. ಚಿತ್ರದ ನಾಯಕ |
| |
| ಪಾದಯಾತ್ರೆ : ಸೋನಿಯಾ ಗಾಂಧಿ ಅವರ ಅಪರೇಷನ್ ಬಳ್ಳಾರಿ |
ನೂರು ವರ್ಷಕ್ಕೂ ಹಳೆಯದಾದ ಕಾಂಗ್ರೆಸ್ ವೃದ್ಧಾಪ್ಯದ ಕೊನೆಗಳಿಗೆಯಲ್ಲಿ ಇತಿಹಾಸ ಸೇರುವ ಸಂದರ್ಭದಲ್ಲಿ ರಾಜಧಾನಿಯಿಂದ ಬಳ್ಳಾರಿಗೆ ಪಾದಯಾತ್ರೆ ಹೊರಟಿದೆ. ಈ ಪಾದಯಾತ್ರೆ ತೀರ್ಥಯಾತ್ರೆ ಆಗದಿರಲಿ. ಬಳ್ಳಾರಿಯ ಮಣ್ಣು ಚಿನ್ನ. ಅಲ್ಲಿಗೆ ಹೋಗಿ ಲಿಂಗೈಕ್ಯರಾಗಬೇಡಿ. ಅಲ್ಲಿನ ದುರಂತ ಕಂಡು ಮತ್ತಷ್ಟು ಕ್ರಿಯಾಶೀಲತೆಯಿಂದ ಹೋರಾಟ ಮಾಡಲು ಮುಂದಾಗಿ ಇದು ಹಿರಿಯ ಸಾಹಿತಿ ಚಂದ್ರಶೇಖರ್ ಅವರ ಕಾಂಗ್ರೆಸ್ಸಿಗರಿಗೆ ನೀಡಿರುವ ಕಿವಿ ಮಾತು. ಕಾಂಗ್ರೆಸ್ |
| |
| 1ರುಪಾಯಿಗೆ ಇಡ್ಲಿ, 1ರುಪಾಯಿಗೆ ದೋಸೆ |
ಬೆಂಗಳೂರಿನ ಕಂದಾಯ ಭವನದ ಎದುರಿಗಿರುವ ಕಬ್ಬನ್ ಪೇಟೆ ಬಿರಿಯಾನಿ ಬಜಾರ್ಒಂದು ವರ್ಷವನ್ನು ಪೂರೈಸಿದ್ದು, ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ 'ಬೊಂಬಾಟ್ ಬ್ರೇಕ್ ಫಾಸ್ಟ್' ಅನ್ನು ಹಮ್ಮಿಕೊಂಡಿದೆ. ಗ್ರಾಹಕರಿಗೆ ವಿಶೇಷ ಕೊಡುಗೆಯಾಗಿ 1 ರುಪಾಯಿಗೆ ಇಡ್ಲಿ ಹಾಗೂ 1 ರುಪಾಯಿಗೆ ದೂಸೆಯನ್ನು ನೀಡಬಯಸಿದೆ. ದಿನಾಂಕ 27/07/2010 ರಿಂದ ಈ ಯೋಜನೆ ಆರಂಭಗೊಂಡು ಸತತ ಆರು ತಿಂಗಳ ಕಾಲ ಇಡ್ಲಿ-ದೋಸೆ |
| |
| ಕೇಂದ್ರದಿಂದ ಸಿಬಿಐ ದುರುಪಯೋಗ : ಅನಂತಕುಮಾರ |
ಬೆಂಗಳೂರು,ಜು. 26 : ಕೇಂದ್ರದ ಆಡಳಿತ ಪಕ್ಷದ ಅನುಕೂಲಕ್ಕೆ ತಕ್ಕಂತೆ ಸಿಬಿಐ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಸಂಸದ ಅನಂತಕುಮಾರ ಟೀಕಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸಿಬಿಐ ಸಂಸ್ಥೆಯನ್ನು ಕೇಂದ್ರ ಸರಕಾರ ಯಾವ ರೀತಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮುಲಾಯಂ ಸಿಂಗ್ ಯಾದವ್, ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಗುಜರಾತ್, ಬಿಹಾರ, ಮಧ್ಯಪ್ರದೇಶ |
| |
| ರೆಡ್ಡಿಗಳ ರಾಜೀನಾಮೆ ? ಸಿಎಂಗೆ ಅಡ್ವಾಣಿ ಸಲಹೆ |
ಬೆಂಗಳೂರು, ಜು. 25 : ಕಾಂಗ್ರೆಸ್ಸಿಗರ ಅಬ್ಬರದಿಂದ ಕಂಗಾಲಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ದಿಢೀರ್ ವೈಷ್ಣೋದೇವಿ ದರ್ಶನ ರದ್ದುಪಡಿಸಿ ಪಕ್ಷದ ರಾಷ್ಟ್ರೀಯ ನಿತಿನ್ ಗಡ್ಕರಿ ಮತ್ತು ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರೊಂದಿಗೆ ಭಾನುವಾರ ಮಹತ್ವದ ಮಾತುಕತೆ ನಡೆಸಿದ್ದಾರೆ. ದೆಹಲಿ ಪ್ರವಾಸದಲ್ಲಿರುವ ಯಡಿಯೂರಪ್ಪ, ಇಂದು ಬೆಳಗ್ಗೆ ಅದ್ಯಕ್ಷ ನಿತಿನ್ ಗಡ್ಕರಿ ಅವರ ನಿವಾಸಕ್ಕೆ ತೆರಳಿ 30 ನಿಮಿಷಕ್ಕೂ |
| |
| ಪಾತಕಿ ಅಬು ಸಲೇಂ ಮತ್ತೊಂದು ಜೈಲಿಗೆ ಶಿಫ್ಟ್ |
ಮುಂಬೈ, ಜು.25: ಶನಿವಾರ ನಡೆದ ಗುಂಡಿನ ದಾಳಿಯಿಂದ ಸ್ವಲ್ಪದರಲ್ಲೇ ಬಚಾವಾಗಿದ್ದ ಭೂಗತ ಪಾತಕಿ ಅಬುಸಲೇಂರನ್ನು ಅರ್ಥರ್ ರೋಡ್ ಜೈಲಿನಿಂದ ತಲೋಜಾ ಸೆಂಟ್ರಲ್ ಜೈಲಿಗೆ ವರ್ಗಾಯಿಸಲಾಗಿದೆ ಎಂದು ಸಲೇಂ ಪರ ವಕೀಲ ಸಾಬಾ ಖುರೇಷಿ ಹೇಳಿದ್ದಾರೆ. ಭೂಗತ ಅಪರಾಧಿಗಳ ಕಾರಸ್ಥಾನವೆಂದೆ ಕುಖ್ಯಾತಿ ಪಡೆದಿರುವ ಅರ್ಥರ್ ರೋಡ್ ಜೈಲು ಶನಿವಾರ ಕುಖ್ಯಾತ ಭೂಗತಪಾತಕಿಗ ಅಬುಸಲೇಂ(42)ರನ್ನು ಗುರಿಯಾಗಿಸಿಕೊಂಡು |
| |
| ಅತ್ತ ವೋಲ್ವೊ ಸೇವೆ, ಇತ್ತ ಚಕ್ರ ಸ್ಫೋಟ! |
ದಿನಾಂಕ 24ರಂದು ಶನಿವಾರ ಮಧ್ಯಾಹ್ನ ನಾನು ಮಂಡ್ಯದ ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದಾಗ ಅಲ್ಲಿ ವಧುವಿನಂತೆ ಸಿಂಗರಿಸಿಕೊಂಡ ವೋಲ್ವೊ ಬಸ್ಗಳು ಸಾಲಾಗಿ ನಿಂತಿದ್ದವು. ಮಂಡ್ಯ-ಮೈಸೂರು ಮಾರ್ಗಕ್ಕೆ ವೋಲ್ವೊ ಸೇವೆಯನ್ನು ಅರ್ಪಿಸುವ ಸಮಾರಂಭಕ್ಕಾಗಿ ಬಸ್ ನಿಲ್ದಾಣದಲ್ಲಿ ಪೆಂಡಾಲ್, ವೇದಿಕೆ ಸಹಿತ ಭರ್ಜರಿ ಏರ್ಪಾಡಾಗಿತ್ತು.ನಗರದ ಹೆದ್ದಾರಿಯುದ್ದಕ್ಕೂ ಸಾರಿಗೆ ಸಚಿವರ ಫೋಟೊ ಸಮೇತ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್ಗಳು ರಾರಾಜಿಸುತ್ತಿದ್ದವು. ನಿಲ್ದಾಣದಲ್ಲಿ |
| |
| ವಿಶ್ವದ ನಂ 1 ಮದ್ಯ ತಯಾರಕನಾಗಿ ಯುನೈಟೆಡ್ ಸ್ಪಿರಿಟ್ಸ್ |
ಬೆಂಗಳೂರು, ಜು.25: ಮದ್ಯದ ದೊರೆ ವಿಜಯ್ ಮಲ್ಯ ಮಾಲೀಕತ್ವದ ಯುನೈಟೆಡ್ ಸ್ಪಿರಿಟ್ಸ್ ತನ್ನ ವಾರ್ಷಿಕ ಶೇ.12ರ ಬೆಳವಣಿಗೆಯ ಮೂಲಕ ಈ ಹಣಕಾಸು ವರ್ಷದಲ್ಲಿ ವಿಶ್ವದ ನಂಬರ್ 1 ಮದ್ಯ ತಯಾರಿಕಾ ಕಂಪೆನಿಯಾಗಿ ಹೊರಹೊಮ್ಮಲಿದೆ ಎಂದು ತನ್ನ ಶೇರುದಾರರಿಗೆ ತಿಳಿಸಿದೆ. ತನ್ನ ಮುಂದಿನ ಯೋಜನೆಗಳನ್ನು ಶೇರುದಾರರೊಂದಿಗೆ ಹಂಚಿಕೊಂಡ ಕಂಪೆನಿ, ಮುಂದಿನ ಮೂರು ವರ್ಷಗಳಲ್ಲಿ ಕಂಪೆನಿಯ ಉತ್ಪಾದನಾ ಸಾಮರ್ಥ್ಯ |
| |
| ದೇವರ ಹೊಸಹಳ್ಳಿ ಬ್ರಹ್ಮರಥೋತ್ಸವ ಸಂಭ್ರಮ |
ಚನ್ನಪಟ್ಟಣ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ದೇವರಹೊಸಹಳ್ಳಿ ಶ್ರೀ ಲಕ್ಷ್ಮಿವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವವು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದಶುಕ್ರವಾರನೆರವೇರಿತು. ಮಧ್ಯಾಹ್ನ 1ಗಂಟೆಯಿಂದ 2ಯೊಳಗೆ ತುಲಾ ಲಗ್ನದಲ್ಲಿ ಯಾತ್ರಾದಾನಪೂರ್ವಕ ಮಹಾರಥವನ್ನು ಭಕ್ತಾಧಿಗಳು ಎಳೆಯುವ ಮೂಲಕ ವಿಜೃಂಭಣೆಯಿಂದ ನೆರವೇರಿಸಿದರು.ಗೋವು, ಅಶ್ವಪೂಜೆ, ಗಜಪೂಜೆ, ಮಂಟಪೋತ್ಸವ, ತಿರುಪ್ಪಾವಡಿಸೇವೆ, ಅನ್ನರಾಶಿ ಪೂಜೆ, ಮಜ್ಜಿಗೆ, ಪಾನಕ ವಿತರಣೆ, ಅಪೂರ್ವ ಡಿ.ಸಾಗರ್ ಅವರಿಂದ ನೃತ್ಯಸೇವೆ ಕಾರ್ಯಕ್ರಮಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಜರುಗಿದವು.ಸಂಜೆ |
| |
| ವಿಮರ್ಶೆ: 'ಬನ್ನಿ' ಚಿತ್ರವನ್ನು ನೀವೊಮ್ಮೆ ನೋಡಬೇಕು |
ಅದೇ ಕಾಲೇಜು, ಅದೇ ರೌಡಿಸಂ,ಅದೇ ಸೆಂಟಿಮೆಂಟ್, ಅದೇ ಲವ್ವು...ಇಂಥವನ್ನು ಮರೆಯಬೇಕೆಂದಿದ್ದರೆ 'ಬನ್ನಿ' ಚಿತ್ರವನ್ನು ನೀವೊಮ್ಮೆ ನೋಡಬೇಕು. ಯಾಕೆಂದರೆ ಇದು ದೇಸಿ ಸೊಗಡಿನ ಘಮಲನ್ನು ನೀಡುತ್ತದೆ. ನಿರ್ದೇಶಕ ಗೊಡಚಿ ಮಹಾರುದ್ರ ಗೆದ್ದಿರುವುದೇ ದೇಸಿ ಕಲೆಯನ್ನು ಕಮರ್ಶಿಯಲ್ ಮತ್ತು ಕಲಾತ್ಮಕ ಅಂಶಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿರುವುದರಿಂದ...ಉತ್ತರ ಕರ್ನಾಟಕದ ಸಾಂಪ್ರದಾಯಿಕ ಬನ್ನಿ ಹಬ್ಬ ಮತ್ತಿತರ ಗ್ರಾಮೀಣ ಆಟ, ಹಬ್ಬ, ತಿಂಡಿ |
| |
| ಶತಕ ದಾಟಿದ ಅಮೆರಿಕದ ದಿವಾಳಿ ಬ್ಯಾಂಕುಗಳ ಸಂಖ್ಯೆ |
ವಾಷಿಂಗ್ಟನ್, ಜು.25: ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಇದೀಗಷ್ಟೇ ಚೇತರಿಸಿಕೊಳ್ಳುತ್ತಿರುವ ಅಮೆರಿಕದಲ್ಲಿ ಜುಲೈ23ರ ಶುಕ್ರವಾರದವರಗೆ ಈ ವರ್ಷ 103ಬ್ಯಾಂಕುಗಳು ಮುಚ್ಚಿವೆ.ಶುಕ್ರವಾರ ಅಧಿಕಾರಿಗಳು 7 ಬ್ಯಾಂಕ್ ಗಳನ್ನು ಮುಚ್ಚಿಸಿದ್ದಾರೆ. ಫ್ಲೋರಿಡಾದ ಸ್ಟರ್ಲಿಂಗ್ ಬ್ಯಾಂಕ್ ಆಫ್ ಲಾಂಟಾನ, ಜಾರ್ಜಿಯಾದ ಕ್ರೆಸೆಂಟ್ ಬ್ಯಾಂಕ್ ಮತ್ತು ಟ್ರಸ್ಟ್ ಕಂಪೆನಿ ಆಫ್ ಜಾಸ್ಪರ್, ದಕ್ಷಿಣ ಕೆರೊಲಿನಾದ ವಿಲಿಯಮ್ಸ್ ಬರ್ಗ್ ಫರ್ಸ್ಟ್ ನ್ಯಾಷನಲ್ ಬ್ಯಾಂಕ್ |
| |
| ಗುಜರಾತ್ ಮಾಜಿ ಸಚಿವ ಅಮಿತ್ ಶಾ ಬಂಧನ |
ನವದೆಹಲಿ, ಜು. 25 : ಸೋಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿರುವ ಗುಜರಾತಿನ ಮಾಜಿ ಗೃಹ ಸಚಿವ ಅಮಿತ್ ಶಾ ಅವರನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ. ಸಿಬಿಐ ಪೊಲೀಸರು ಬಂಧಸುವ ಭೀತಿಯಿಂದ ಅಮಿತ್ ಶಾ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಪತ್ತೆಯಾಗಿದ್ದರು. ಆದರೆ, ಇಂದು ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷರಾದ ಅವರು, ಮಾಧ್ಯಮಗೋಷ್ಠಿ ನಡೆಸಿದರು. ನನ್ನ |
| |
| ಚಿತ್ರ ವಿಮರ್ಶೆ: ನಮ್ ಏರಿಯಾಲ್ ಒಂದಿನ |
ಇದು ಕಿತ್ತೋಗಿರೋ ಲವ್ ಸ್ಟೋರಿ! ಹೆಸರೇ ಹೇಳುವಂತೇ ಪಕ್ಕಾ ಸ್ಲಮ್ಮೇರಿಯಾ ಕತೆ.ನಾಯಕ ಒಂದಷ್ಟು ಕಿತ್ತೋಗಿರೋ ಡೈಲಾಗ್ ಹೊಡೆಯುತ್ತಲೇ ಇರ್ತಾನೆ. ಹೇಳ್ತಾ ಹೇಳ್ತಾ ಒಂದು ಹುಡುಗಿಗೆ ಮನಸು ಕೊಡುತ್ತಾನೆ. ಕೊಟ್ಟ ಮೇಲೆ ಏನಾಗುತ್ತದೆ?ಉತ್ತರಕ್ಕೆ ಈ ಚಿತ್ರವನ್ನು ನೋಡಬೇಕು. ನಿರ್ದೇಶಕ ಅರವಿಂದ್ ಕೌಶಿಕ್ ಹಾಡು , ಸಂಭಾಷಣೆ ಹಾಗೂ ಛಾಯಾಗ್ರಹಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಮೊದಲಾರ್ಧ ಪೂರ್ತಿ ಡೈಲಾಗ್ ಹಂಗಾಮ. ಹೋಗ್ತಾ |
| |
| ಕಿಂಗ್ಸ್ 11ಪ್ರೀತಿ ಜಿಂಟಾಗೆ ವಾರೆಂಟ್ |
ಚಂಢೀಗಡ, ಜು.25 : ಐಪಿಎಲ್ ರಗಳೆ ಮತ್ತೆ ಜೀವ ಪಡೆದುಕೊಂಡಿದೆ. ಕಿಂಗ್ಸ್ ಪಂಜಾಬ್ ತಂಡದ ಆರ್ಥಿಕ ಲೆಕ್ಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಲೆನ್ಸ್ ಶೀಟ್ ಹಾಗೂ ಆನ್ವಲ್ ರಿಟರ್ನ್ಸ್ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ತಂಡದ ಮಾಲೀಕರಾದ ಪ್ರೀತಿ ಜಿಂಟಾ ಹಾಗೂ ನೇಸ್ವಾಡಿಯಾ ಅವರಿಗೆ ಸ್ಥಳೀಯ ನ್ಯಾಯಾಲಯ ವಾರೆಂಟ್ ಜಾರಿಮಾಡಿದೆ.ವಿವಾದಕ್ಕೆ ಸಂಬಂಧಿಸಿದಂತೆ ರಿಜಿಸ್ಟ್ರಾರ್ ಆಫ್ ಕಂಪನೀಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ |
| |
| ಗಣೇಶ್ ಕೂಲ್ ಚಿತ್ರದಿಂದ ನಿರ್ದೇಶಕ ಔಟ್! |
ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಕೂಲ್' ಚಿತ್ರಕ್ಕೆ ಹೊಸ ವಿಘ್ನ ಎದುರಾಗಿದೆ. ಮುಂಬೈ ಬೆಡಗಿ ಆಮ್ನಾ ಶರೀಫ್ ಚಿತ್ರದಿಂದ ಹೊರಬಿದ್ದ ಬೆನ್ನಹಿಂದೆಯೇ ಚಿತ್ರದ ನಿರ್ದೇಶಕ ಮುಸ್ಸಂಜೆ ಮಹೇಶ್ ಸಹ ಹೊರ ನಡೆದಿದ್ದಾರೆ. ವಿಧಿ ಇಲ್ಲದೆ 'ಕೂಲ್' ಚಿತ್ರಕ್ಕೆ ಗಣೇಶ್ ಅವರೇ ಆಕ್ಷನ್, ಕಟ್ ಹೇಳಲಿದ್ದಾರೆ. ಈ ಮೂಲಕ ಚಿತ್ರ ನಿರ್ದೇಶನದ ಜವಾಬ್ದಾರಿಯು ಗಣೇಶ್ ಹೆಗಲಿಗೆ ಬಿದ್ದಿದೆ. |
| |
| ಉಗ್ರಪ್ಪ ವಿರುದ್ದ ಮಾನನಷ್ಟ ಮೊಕದ್ದಮೆ |
ಬೆಂಗಳೂರು, ಜು. 25 : ಉತ್ತರ ಕನ್ನಡ ಜಿಲ್ಲೆಯ ಬೇಲೇಕೇರಿ ಬಂದರಿನಿಂದ ಅಕ್ರಮ ಅದಿರು ರಫ್ತಿನಲ್ಲಿ ಮುಖ್ಯಮಂತ್ರಿ ಕೈವಾಡವಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ವಕ್ತಾರ ವಿ ಎಶಸ್ ಉಗ್ರಪ್ಪ ಅವರ ವಿರುದ್ಧ ಮಾನನಷ್ಟ ಹೂಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದ್ದು, ಮುಂದಿನ ವಾರ ಪ್ರಕರಣ ದಾಖಲಿಸುವ |
| |
| Updated: 1116 minutes ago |